Asianet Suvarna News Asianet Suvarna News

ಅಟ್ಟಾಡಿಸಿಕೊಂಡು ಬಂದು ಹೊಡಿತೀನಿ ಎಂದು ದರ್ಶನ್ ವಾರ್ನ್ ಮಾಡಿದ್ದು ಯಾರಿಗೆ?

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಗಳು ಆಗಾಗ ನಡೆಯುವುದು ಸಾಮಾನ್ಯ. ಯಜಮಾನ ಚಿತ್ರದ ಬಗ್ಗೆ ದರ್ಶನ್ ಸುವರ್ಣ ನ್ಯೂಸ್ ಜೊತೆ ಮಾತನಾಡುತ್ತಾ ಸ್ಟಾರ್ ವಾರ್ ಬಗ್ಗೆ ಪ್ರಶ್ನಿಸಿದಾಗ, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಬಗ್ಗೆ ಅಭಿಮಾನ ಇರುತ್ತದೆ. ಕೆಲವೊಮ್ಮೆ ಇಬ್ಬರು ನಟರ ಅಭಿಮಾನಿಗಳ ಸಣ್ಣ ವಿಚಾರಕ್ಕೆ ಶುರು ಮಾಡುತ್ತಾರೆ. ನಂತರ ಬೆಳೆದು ದೊಡ್ಡದಾಗುತ್ತದೆ. ಮಧ್ಯೆ ಹಚ್ಚಿ ಹಾಕಿದವರು ಯಾರೆಂದೇ ಗೊತ್ತಾಗುವುದಿಲ್ಲ. ಅಂತವರಿಗೆ ನಾನು ಸರಿಯಾಗಿ ಪಾಠ ಕಲಿಸುತ್ತೇನೆ ಎಂದು ದರ್ಶನ್ ಹೇಳಿದ್ದಾರೆ. 

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಗಳು ಆಗಾಗ ನಡೆಯುವುದು ಸಾಮಾನ್ಯ. ಯಜಮಾನ ಚಿತ್ರದ ಬಗ್ಗೆ ದರ್ಶನ್ ಸುವರ್ಣ ನ್ಯೂಸ್ ಜೊತೆ ಮಾತನಾಡುತ್ತಾ ಸ್ಟಾರ್ ವಾರ್ ಬಗ್ಗೆ ಪ್ರಶ್ನಿಸಿದಾಗ, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಬಗ್ಗೆ ಅಭಿಮಾನ ಇರುತ್ತದೆ. ಕೆಲವೊಮ್ಮೆ ಇಬ್ಬರು ನಟರ ಅಭಿಮಾನಿಗಳ ಸಣ್ಣ ವಿಚಾರಕ್ಕೆ ಶುರು ಮಾಡುತ್ತಾರೆ. ನಂತರ ಬೆಳೆದು ದೊಡ್ಡದಾಗುತ್ತದೆ. ಮಧ್ಯೆ ಹಚ್ಚಿ ಹಾಕಿದವರು ಯಾರೆಂದೇ ಗೊತ್ತಾಗುವುದಿಲ್ಲ. ಅಂತವರಿಗೆ ನಾನು ಸರಿಯಾಗಿ ಪಾಠ ಕಲಿಸುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.