ರಾಯ್ಪುರ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಎಣಿಕೆ ಕೇಂದ್ರದಲ್ಲಿ ನಿಯೋಜಿಸಲಾದ ಸಿಬ್ಬಂದಿಯನ್ನು ತೆಗೆದುಹಾಕಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 3 ತಿಂಗಳ ಹಿಂದೆ ಶಿಫಾರಸು ಮಾಡಿತ್ತು. ಹಾಗಿದ್ದರೆ ನಿಧಿ ದುರುಪಯೋಗ ಬೆಳಕಿಗೆ ಬರುವ ಮೊದಲು ಅವರನ್ನು ಯಾರು ರಕ್ಷಿಸುತ್ತಿದ್ದರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ‘ಅಯೋಧ್ಯಾ ಕಿ ಲೂಟ್ ಝಾಂಕಿ ಹೈ, ಕಾಶಿ-ಮಥುರಾ ಅಭಿ ಬಾಕಿ ಹೈ (ಅಯೋಧ್ಯೆಯಲ್ಲಿ ಆಪಾದಿತ ಲೂಟಿ ಕೇವಲ 1 ನೋಟ ಮಾತ್ರ, ಕಾಶಿ ಮತ್ತು ಮಥುರಾ ಇನ್ನೂ ಬಾಕಿ ಇದೆ)’ ಎಂದು ಕುಟುಕಿದರು.
‘ರಾಮ ಮಂದಿರ ಆಡಳಿತವನ್ನು ಆರ್ಎಸ್ಎಸ್ ಮತ್ತು ಪಿಎಂಒ ನೇರವಾಗಿ ನೋಡಿಕೊಳ್ಳುತ್ತಿದೆ. ಅಲ್ಲಿ ಏನಾದರೂ ತಪ್ಪು ನಡೆದಿದ್ದರೆ, ಬುಲ್ಡೋಜರ್ ಹೋಗುವುದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಿವಾಸಕ್ಕೋ ಅಥವಾ ಪಿಎಂಒಗೋ?’ ಎಂದೂ ಖೇರಾ ಪ್ರಶ್ನಿಸಿದರು.
12:34 PM (IST) Jun 30
12:09 PM (IST) Jun 30
whatsapp news: ಮೆಟಾ ಇತ್ತೀಚೆಗೆ ತನ್ನ ಎಲ್ಲಾ ಪ್ರಮುಖ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೆ ಪಾವತಿ ಆಧಾರಿತ ಚಂದಾದಾರಿಕೆ ಯೋಜನೆಗಳನ್ನು ಜಾಗತಿಕವಾಗಿ ಪರಿಚಯಿಸಿದೆ. ಇದು ಬಳಕೆದಾರರಲ್ಲಿ ದೊಡ್ಡ ಆಘಾತವನ್ನುಂಟು ಮಾಡಿದೆ. ಈ ಹಠಾತ್ ಶುಲ್ಕದ ನಿರ್ಧಾರದ ಹಿಂದಿನ ಕಾರಣಗಳೇನು?
11:20 AM (IST) Jun 30
10:57 AM (IST) Jun 30
10:07 AM (IST) Jun 30
ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಭಾರತಕ್ಕೆ ಮತ್ತೆ ನೇರ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನದ ಪಾಲಿನ ನೀರನ್ನು ಪಡೆಯಲು ಯತ್ನಿಸಿದರೆ ಕೈ ಕತ್ತರಿಸುವುದಾಗಿ ಉದ್ಧಟತನದ ಹೇಳಿಕೆ ನೀಡಿದ್ದು, ಈ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
09:29 AM (IST) Jun 30
08:44 AM (IST) Jun 30
08:37 AM (IST) Jun 30
ನವದೆಹಲಿ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರಬಿದ್ದರೂ, ಭಾರತ ಮಹಿಳಾ ತಂಡವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ಮೊದಲ ತಂಡವಾಗಿ ಅರ್ಹತೆ ಪಡೆದುಕೊಂಡಿದೆ. ಇನ್ನು ಪುರುಷರ ತಂಡದ ಕಥೆ ಏನು? ಅರ್ಹತಾ ಮಾನದಂಡಗಳೇನು? ನೋಡೋಣ ಬನ್ನಿ.
08:35 AM (IST) Jun 30
ವಾಯುಮಾಲಿನ್ಯವನ್ನು ತಗ್ಗಿಸಲು, ರಾಜ್ಯ ಸರ್ಕಾರವು ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ನೀತಿಯನ್ನು ಅನುಮೋದಿಸಿದೆ. ಈ ನೀತಿಯ ಅಡಿಯಲ್ಲಿ, 2028ರಿಂದ ಪೆಟ್ರೋಲ್ ದ್ವಿಚಕ್ರ ವಾಹನಗಳ ನೋಂದಣಿಯನ್ನು ಹಂತಹಂತವಾಗಿ ನಿಲ್ಲಿಸಲಾಗುವುದು ಮತ್ತು ಇ-ವಾಹನ ಖರೀದಿಗೆ ಆರ್ಥಿಕ ಪ್ರೋತ್ಸಾಹ ನೀಡಲಾಗುವುದು.
07:48 AM (IST) Jun 30
07:03 AM (IST) Jun 30