Published : Jul 17, 2026, 09:39 AM ISTUpdated : Jul 17, 2026, 11:50 PM IST

India News Live: Rohit Sharma - ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ? ಬಿಸಿಸಿಐ ಫಸ್ಟ್‌ ರಿಯಾಕ್ಷನ್‌!

ಸಾರಾಂಶ

ಭಾರತವು ಮಾನವಸಹಿತ ಬಾಹ್ಯಾಕಾಶ ಯೋಜನೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೋ) ಕಳೆದ 1 ವರ್ಷದಲ್ಲಿ 100ರಿಂದ 120 ಹಿರಿಯ ವಿಜ್ಞಾನಿಗಳು ಹಾಗೂ ತಂತ್ರಜ್ಞರು ರಾಜೀನಾಮೆ ಮತ್ತು ವಿಆರ್‌ಎಸ್ (ಸ್ವಯಂಪ್ರೇರಿತ ನಿವೃತ್ತಿ) ಪಡೆದಿದ್ದಾರೆ.

Rohit Sharma

11:50 PM (IST) Jul 17

Rohit Sharma - ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ? ಬಿಸಿಸಿಐ ಫಸ್ಟ್‌ ರಿಯಾಕ್ಷನ್‌!

ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದ ಬೆನ್ನಲ್ಲೇ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳ್ತಾರಾ? ಕಳೆದ 24 ಗಂಟೆಗಳಿಂದ ಹರಿದಾಡುತ್ತಿರುವ ಈ ನಿವೃತ್ತಿ ಗಾಸಿಪ್‌ ಕ್ರಿಕೆಟ್ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಅಭಿಮಾನಿಗಳ ಆತಂಕದ ನಡುವೆ ಕೊನೆಗೂ ಬಿಸಿಸಿಐ ಮೌನ ಮುರಿದಿದ್ದು, ಫಸ್ಟ್‌ ರಿಯಾಕ್ಷನ್‌ ನೀಡಿದೆ!

Read Full Story

11:27 PM (IST) Jul 17

₹1200 ಸಂಪಾದಿಸಿ ₹500 ಹಂಚುವ ಡೆಲಿವರಿ ಬಾಯ್; ಆದರೆ ಅದರ ಹಿಂದಿನ ಉದ್ದೇಶ ಕೇಳಿದ್ರೆ ನಿಮ್ಮ ಕಣ್ಣಾಲಿಗಳು ತುಂಬಿ ಬರುತ್ತವೆ!

ದೆಹಲಿಯ ಈ ಸಾಮಾನ್ಯ ಡೆಲಿವರಿ ಬಾಯ್ ಮಾತ್ರ ತಾನು ಗಳಿಸುವ ಅಲ್ಪ ಹಣದಲ್ಲೇ ಪ್ರತಿದಿನ 500 ರೂ.,ಗಳನ್ನು ಬಡವರಿಗಾಗಿ ಎತ್ತಿಡುತ್ತಿದ್ದಾನೆ. ಮೇಲ್ನೋಟಕ್ಕೆ ಇದು ಕೇವಲ ಒಬ್ಬ ದಯಾಮಯಿ ಯುವಕನ ಉದಾರ ಗುಣದಂತೆ ಕಂಡರೂ, ಇದರ ಹಿಂದಿರುವ ಅಸಲಿ ಸತ್ಯವೇ ಬೇರೆ ಇದೆ.

Read Full Story

11:04 PM (IST) Jul 17

ಭಾರತದ ಮೊದಲ ಖಾಸಗಿ ರಾಕೆಟ್‌ 'ವಿಕ್ರಮ್-1' ನಾಳೆ ಉಡಾವಣೆ; ಬಾಹ್ಯಾಕಾಶಕ್ಕೆ ರವಾನೆಯಾಗಲಿದೆ ಪಿಎಂ ಮೋದಿ ವಿಶೇಷ ಸಂದೇಶ!

ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಖಾಸಗಿ ರಾಕೆಟ್ 'ವಿಕ್ರಮ್-1' ಉಡಾವಣೆಗೆ ಸಿದ್ಧವಾಗಿದೆ. ಈ ರಾಕೆಟ್ ಪ್ರಧಾನಿ ಮೋದಿಯವರ ಕೈಬರಹದ 'ವಂದೇ ಮಾತರಂ' ಪೋಸ್ಟ್‌ಕಾರ್ಡ್ ಸೇರಿದಂತೆ ಹಲವು ವಿಶೇಷ ವಸ್ತುಗಳನ್ನು ಹೊತ್ತೊಯ್ಯಲಿದೆ.

Read Full Story

10:53 PM (IST) Jul 17

The Odyssey Review - ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾ ಹಿಟ್ಟಾ? ಫ್ಲಾಪಾ? ಇಲ್ಲಿದೆ ವಿಮರ್ಶೆ

The Odyssey Review: ಹಾಲಿವುಡ್‌ನ ಖ್ಯಾತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' ಸಿನಿಮಾ ಇಂದು ತೆರೆಕಂಡಿದೆ. ಈ ಬಹುನಿರೀಕ್ಷಿತ ಚಿತ್ರದ ಸಂಪೂರ್ಣ ವಿಮರ್ಶೆಯನ್ನು ಇಲ್ಲಿ ನೋಡೋಣ.

Read Full Story

10:44 PM (IST) Jul 17

'ಪುರುಷತ್ವ ಕಡಿಮೆ ಆಗುವವರೆಗೂ ಜೈಲು ಶಿಕ್ಷೆ..' ಕೋರ್ಟ್‌ ತೀರ್ಪಿನ ಬೆನ್ನಲ್ಲೇ ಶುರುವಾದ ಚರ್ಚೆ!

ಬಾಲಕಿ ಮೇಲಿನ ಬಲತ್ಕಾರ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ 'ಪುರುಷತ್ವ ಕಳೆದುಕೊಳ್ಳುವವರೆಗೆ ಜೈಲು' ಶಿಕ್ಷೆಯು ಹೊಸ ಚರ್ಚೆ ಹುಟ್ಟುಹಾಕಿದೆ.  ನ್ಯಾಯಾಲಯದ ಆದೇಶದ ಹಿನ್ನೆಲೆ ತಿಳಿಯಿರಿ.

Read Full Story

10:18 PM (IST) Jul 17

ವೈದ್ಯಕೀಯ ಲೋಕವೇ ಶಾಕ್; 3 ತಿಂಗಳ ಗಂಡು ಶಿಶುವಿನ ಹೊಟ್ಟೆಯಲ್ಲಿದ್ದ 8 ವಾರಗಳ ಭ್ರೂಣ ಹೊರಕ್ಕೆ!

ಸಾಮಾನ್ಯ ಗಡ್ಡೆ ಇರಬಹುದೆಂದು ಶಂಕಿಸಿ ವೈದ್ಯರು ಮಗುವಿನ ಹೊಟ್ಟೆ ಸ್ಕ್ಯಾನ್ ಮಾಡಿದಾಗ, ಅಲ್ಲಿ ಕಂಡ ಆ ದೃಶ್ಯ ಇಡೀ ಆಪರೇಷನ್ ಥಿಯೇಟರ್ ಅನ್ನೇ ಸ್ತಬ್ಧವಾಗಿಸಿತು. ಅದು ಯಾವುದೇ ಗಡ್ಡೆಯಾಗಿರಲಿಲ್ಲ. ಬದಲಿಗೆ ಕಣ್ಣು, ಕೈ, ಕಾಲುಗಳ ಸೂಕ್ಷ್ಮ ರಚನೆಗಳೊಂದಿಗೆ ಮಗುವಿನ ಒಡಲೊಳಗೆ ಮೂಕವಾಗಿ ಉಸಿರಾಡುತ್ತಿದ್ದ ಎಂಟು ವಾರಗಳ ಮತ್ತೊಂದು ಜೀವಂತ ಭ್ರೂಣ.

Read Full Story

10:06 PM (IST) Jul 17

ಕರೆಂಟ್ ಲವ್ ಮಾಡೋದಿಲ್ಲ.. ನಿಮ್ಮ ಮನೆಯ ಗೋಡೆಯಲ್ಲೇ ಅಡಗಿರಬಹುದು ಯಮ!.. ಮಳೆಗಾಲದಲ್ಲಿ ಹುಷಾರ್!

ನಮ್ಮಲ್ಲಿ ಅನೇಕರಿಗೆ ಸ್ನಾನ ಮುಗಿಸಿ ಬಂದ ಕೂಡಲೇ ಅಥವಾ ಮಳೆಯಲ್ಲಿ ನೆನೆದು ಬಂದ ತಕ್ಷಣ ಫ್ರಿಡ್ಜ್ ಓಪನ್ ಮಾಡುವುದು ಅಥವಾ ಗೀಸರ್ ಸ್ವಿಚ್ ಆಫ್ ಮಾಡುವ ಅಭ್ಯಾಸವಿರುತ್ತದೆ. "ನನಗೇನೂ ಆಗಲ್ಲಪ್ಪಾ" ಎನ್ನುವ ಅತಿಯಾದ ಆತ್ಮವಿಶ್ವಾಸ ಇಲ್ಲಿ ಕೆಲಸ ಮಾಡುವುದಿಲ್ಲ. ಕರೆಂಟ್ ಲವ್ ಮಾಡೋದಿಲ್ಲ!

Read Full Story

09:52 PM (IST) Jul 17

Health Tips - ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಆಗುತ್ತಾ? ಕಣ್ಣು ಮಂಜಾಗುತ್ತಾ? ನಿರ್ಲಕ್ಷ್ಯ ಮಾಡಿದ್ರೆ ಈ ಅಪಾಯ ತಪ್ಪಿದ್ದಲ್ಲ!

ಮೆಟ್ಟಿಲು ಹತ್ತುವಾಗ ಏದುಸಿರು ಬಿಡುವುದು ಸಾಮಾನ್ಯ. ಆದರೆ ತೀವ್ರ ಉಸಿರಾಟ ತೊಂದರೆ ಅನುಭವಿಸಿದರೆ ಮತ್ತು ಈ ಸಮಸ್ಯೆ ಸಾಮಾನ್ಯ ಮೆಟ್ಟಿಲು ಹತುವಾಗಲು ನಡೆಯುವಾಗಲೂ ತೊಂದರೆ ಖಂಡಿತ ನೀವು ಈ ಸಮಸ್ಯೆಯಿಂದ ಬಳಲುತ್ತಿದ್ದೀರಿ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತು.

Read Full Story

09:24 PM (IST) Jul 17

ರೊಮ್ಯಾಂಟಿಕ್ ಹೀರೋ ನಾಗಾರ್ಜುನ 'ಅನ್ನಮಯ್ಯ' ಆಗಿದ್ದು ಹೇಗೆ? ಆ ಪಾತ್ರದ ಹಿಂದಿನ ಸೀಕ್ರೆಟ್ ಏನು?

ತೆಲುಗು ಸಿನಿಮಾ ಇತಿಹಾಸದಲ್ಲಿ ಕೆಲವು ಸಿನಿಮಾಗಳು ಸದಾ ನೆನಪಿನಲ್ಲಿ ಉಳಿಯುತ್ತವೆ. 'ಅನ್ನಮಯ್ಯ' ಕೂಡಾ ಅಂಥದ್ದೇ ಒಂದು ಸಿನಿಮಾ. ಭಕ್ತಿಪ್ರಧಾನ ಸಿನಿಮಾಗಳಲ್ಲಿ ಈ ಮಟ್ಟದ ಹಿಟ್ ಆದ ಮತ್ತೊಂದು ಚಿತ್ರವಿಲ್ಲ. ರೊಮ್ಯಾಂಟಿಕ್ ಹೀರೋ ಆಗಿದ್ದ ನಾಗಾರ್ಜುನ, ಪರಮಭಕ್ತನ ಪಾತ್ರ ಮಾಡಲು ಕಾರಣವೇನು?

Read Full Story

09:08 PM (IST) Jul 17

Breaking - ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಆರೋಗ್ಯ ಸ್ಥಿತಿ ಗಂಭೀರ, IGIMS ಆಸ್ಪತ್ರೆಗೆ ದಾಖಲು

ರಾಷ್ಟ್ರೀಯ ಜನತಾ ದಳ (RJD) ಮುಖ್ಯಸ್ಥ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್(Lalu prasad Yadav) ಅವರ ಆರೋಗ್ಯ ಏಕಾಏಕಿ ಹದಗೆಟ್ಟಿದ್ದು, ಅವರನ್ನು ಪಾಟ್ನಾದ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (IGIMS) ಆಸ್ಪತ್ರೆಗೆ ದಾಖಲಿಸಲಾಗಿದೆ

Read Full Story

09:07 PM (IST) Jul 17

'ಇಂಥ ಅತ್ತೆ-ಮಾವ, ಗಂಡನ ಪಡೆಯಲು ಪುಣ್ಯ ಮಾಡಿದ್ದೆ..' ಜಗತ್ತಿಗೆ ಗುಡ್‌ಬೈ ಹೇಳುವ ಮುನ್ನ ಭಾವುಕ ನೋಟ್‌ ಬರೆದ ಸೊಸೆ

ಕಾನ್ಪುರದಲ್ಲಿ, ದೀರ್ಘಕಾಲದ ಬೆನ್ನುಮೂಳೆಯ ಕಾಯಿಲೆಯಿಂದ ಬಳಲುತ್ತಿದ್ದ 28 ವರ್ಷದ ಮಹಿಳೆ ಆತ್ಮಹ* ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಭಾವುಕ ಡೆತ್‌ನೋಟ್ ಬರೆದಿಟ್ಟಿದ್ದಾರೆ.

Read Full Story

09:06 PM (IST) Jul 17

Education Loan - ಗ್ಯಾರಂಟಿ ಇಲ್ಲದ ಎಜುಕೇಶನ್ ಲೋನ್ ಪಡೆಯಲು ಈ ಸರ್ಕಾರಿ ಯೋಜನೆಯೇ ಬೆಸ್ಟ್!

ಪ್ರಧಾನ ಮಂತ್ರಿ ವಿದ್ಯಾ ಲಕ್ಷ್ಮಿ ಯೋಜನೆ 2025, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತಿದೆ. ಈ ಯೋಜನೆಯಡಿ, ₹8 ಲಕ್ಷದೊಳಗಿನ ವಾರ್ಷಿಕ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಲು ಮೇಲಾಧಾರ-ಮುಕ್ತ ಸಾಲವನ್ನು ಪಡೆಯಬಹುದಾಗಿದೆ.

Read Full Story

08:47 PM (IST) Jul 17

Jio Q1 Results - ಜಿಯೋಗೆ ಬಂಪರ್ ಲಾಭ! ಗ್ರಾಹಕರ ಸಂಖ್ಯೆ ಭಾರೀ ಏರಿಕೆ, ಮೊದಲ ತ್ರೈಮಾಸಿಕದಲ್ಲಿ ಗಳಿಸಿದ್ದೆಷ್ಟು?

ಜಿಯೋ ಪ್ಲಾಟ್‌ಫಾರ್ಮ್ಸ್ ಮೊದಲ ತ್ರೈಮಾಸಿಕದಲ್ಲಿ (Q1) 12% ಆದಾಯ વૃદ્ધಿ ಕಂಡಿದ್ದು, ಒಟ್ಟು ₹45,961 ಕೋಟಿ ಆದಾಯ ಗಳಿಸಿದೆ. ಕಂಪನಿಯ ನಿವ್ವಳ ಲಾಭ 9.2% ಏರಿಕೆಯಾಗಿ ₹7,764 ಕೋಟಿಗೆ ತಲುಪಿದೆ. ಪ್ರತಿ ಬಳಕೆದಾರರಿಂದ ಬರುವ ಸರಾಸರಿ ಆದಾಯ (ARPU) ₹215.6ಕ್ಕೆ ಸುಧಾರಿಸಿದೆ.

Read Full Story

08:38 PM (IST) Jul 17

'ಸರಿಯಾದ ಸಂಗಾತಿ ಆರಿಸಿಕೊಳ್ಳಿ' - ನಟಿ ಅದಿತಿ ಕೊಟ್ಟ ಆ ಮಾತು ನನ್ನ ಮನಸ್ಸಲ್ಲಿ ಅಚ್ಚಾಗಿದೆ!

ನಟಿ ಅದಿತಿ ರಾವ್ ಹೈದರಿ ಜೊತೆಗಿನ ಒಂದು ಚಿಕ್ಕ ಮಾತುಕತೆ. ಹೆಣ್ಣು, ಮದುವೆ, ಸಂಬಂಧಗಳ ಬಗ್ಗೆ ಶುರುವಾದ ಚರ್ಚೆ, ಪ್ರೀತಿಯ ಬಗ್ಗೆ ಅವರು ಕೊಟ್ಟ ಒಂದು ಅಮೂಲ್ಯ ಸಲಹೆಯಲ್ಲಿ ಕೊನೆಗೊಂಡಿತು. ಆ ಮಾತು ಇಂದಿಗೂ ನನ್ನ ಮನಸ್ಸಲ್ಲಿ ಹಚ್ಚಹಸಿರಾಗಿದೆ.

Read Full Story

08:37 PM (IST) Jul 17

ಪ್ರಯಾಣಿಕರನ್ನು 'ಸೆಕೆಂಡ್ ಕ್ಲಾಸ್' ಅನ್ನಬೇಡಿ, ಅದು ಸಂವಿಧಾನದ ಆಶಯಕ್ಕೆ ಧಕ್ಕೆ - ಭಾರತೀಯ ರೈಲ್ವೆಗೆ ಸುಪ್ರೀಂ ಕೋರ್ಟ್ ಚಾಟಿ

ರೈಲಿನಲ್ಲಿ ಪ್ರಯಾಣಿಸುವ ಜನರನ್ನು 'ಸೆಕೆಂಡ್ ಕ್ಲಾಸ್ ಪ್ಯಾಸೆಂಜರ್ಸ್' ಎಂದು ಕರೆಯುವುದನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ರೈಲ್ವೆಗೆ ಸಲಹೆ ನೀಡಿದೆ. ರೈಲು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಪರಿಹಾರ ಪ್ರಕರಣದ ವಿಚಾರಣೆ ವೇಳೆ, ಈ ಅಭಿಪ್ರಾಯಪಟ್ಟಿದೆ.

Read Full Story

08:08 PM (IST) Jul 17

Rakul Preet Singh - ಬಾಲಿವುಡ್‌ನಲ್ಲಿ ಅಸೂಯೆ, ಟಾಲಿವುಡ್‌ನಲ್ಲಿ ಒಗ್ಗಟ್ಟು; ಇಂಟರ್ನೆಟ್‌ಗೆ ಬೆಂಕಿ ಹಚ್ಚಿದ ರಕುಲ್ ಪ್ರೀತ್ ಸಿಂಗ್ ಮಾತು!

ತೆಲುಗಿನ 'ಲಕ್' ಅಂಡ್ ಬಾಲಿವುಡ್‌ನ 'ಚೆಕ್' ನಡುವೆ ಸಿಲುಕಿರುವ ರಕುಲ್ ಪ್ರೀತ್ ಸಿಂಗ್, ತಮ್ಮ ನೇರ ನಡೆ-ನುಡಿಯಿಂದ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ರಕುಲ್ ಹೇಳಿದ ಹಾಗೆ ಬಾಲಿವುಡ್ ಮಂದಿ ಬದಲಾಗ್ತಾರಾ?

Read Full Story

07:47 PM (IST) Jul 17

ಸೀಮಂತ ಸಂಭ್ರಮದಲ್ಲಿ ಸಮಂತಾ - ರಾಜ್ ನಿಡಿಮೋರು ಜೊತೆಗಿನ ಫೋಟೋಗಳು ಸಖತ್ ವೈರಲ್

ನಟಿ ಸಮಂತಾ ಮತ್ತು ರಾಜ್ ನಿಡಿಮೋರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಸೀಮಂತ ಕಾರ್ಯಕ್ರಮದ ಫೋಟೋಗಳು ವೈರಲ್ ಆಗಿದ್ದು, ಮೆರೂನ್ ಬಣ್ಣದ ಉಡುಗೆಯಲ್ಲಿ ಸಮಂತಾ ಕಂಗೊಳಿಸಿದ್ದಾರೆ.

Read Full Story

07:30 PM (IST) Jul 17

ಹಿಟ್‌ಮ್ಯಾನ್‌ ನಿವೃತ್ತಿ ಬೆನ್ನಲ್ಲೇ ಟೀಮ್ ಇಂಡಿಯಾದ ಆ ಪ್ರಮುಖ ಬ್ಯಾಟರ್‌ಗೆ ಬಿಗ್ ವಾರ್ನಿಂಗ್! ಮುಂದಿನ ಸರದಿ ಇವರದ್ದೇ?

ಜಾಗತಿಕ ಕ್ರಿಕೆಟ್‌ನ ಆಧುನಿಕ ದಂತಕಥೆ ಎಂದೇ ಹೆಸರಾದ ಆ ಬ್ಯಾಟರ್‌ಗೆ ಈಗ ಆಯ್ಕೆ ಸಮಿತಿಯಿಂದ ಅತ್ಯಂತ ಕಠಿಣ ಎಚ್ಚರಿಕೆ ರವಾನೆಯಾಗಿದೆ. ಕೇವಲ ಹಳೆಯ ರೆಪ್ಯುಟೇಶನ್ ಅಥವಾ ಇತಿಹಾಸದ ದಾಖಲೆಗಳನ್ನು ನೆಚ್ಚಿಕೊಂಡು ಇನ್ನು ಮುಂದೆ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಖಡಕ್ ಸಂದೇಶ ಅವರ ಕೈಸೇರಿದೆ. ಯಾರು ಗೊತ್ತಾ? ಆ ಬ್ಯಾಟರ್‌! ಇಲ್ಲಿದೆ ಸಂಪೂರ್ಣ ವಿವರ.

Read Full Story

07:21 PM (IST) Jul 17

ದೇಶದ ಗಮನ ಸೆಳೀತಿರೋ ಉಪವಾಸ ನಿರತ ವಾಂಗ್‌ಚುಕ್ ಮನೆ - ಬಗೆದಷ್ಟೂ ಕೌತುಕಗಳ ಕೇಂದ್ರ

ಶಿಕ್ಷಣ ಸುಧಾರಕ ಸೋನಮ್ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹದ ನಡುವೆ, ಲಡಾಖ್‌ನಲ್ಲಿರುವ ಅವರ ಪರಿಸರ ಸ್ನೇಹಿ ಮನೆ ಗಮನ ಸೆಳೆಯುತ್ತಿದೆ. ಮಣ್ಣು ಮತ್ತು ಮರದಿಂದ ನಿರ್ಮಿಸಲಾದ ಈ ಮನೆಯು, ಹೀಟರ್ ಇಲ್ಲದೆಯೇ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿಯೂ ಬೆಚ್ಚಗಿರುತ್ತದೆ ಮತ್ತು ಸುಸ್ಥಿರ ಜೀವನಕ್ಕೆ ಮಾದರಿಯಾಗಿದೆ.
Read Full Story

07:16 PM (IST) Jul 17

ಇತಿಹಾಸದಲ್ಲೇ ಮೊದಲು - 25 ವರ್ಷಗಳಲ್ಲೇ ಮೊದಲ ಬಾರಿಗೆ ಷೇರುದಾರರಿಗೆ ಗಿಫ್ಟ್‌ ನೀಡಲು ಮುಂದಾದ ಪೇಟಿಎಂ!

ಡಿಜಿಟಲ್ ಪಾವತಿ ಸಂಸ್ಥೆ ಪೇಟಿಎಂ, ತನ್ನ 25 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬೋನಸ್ ಷೇರುಗಳನ್ನು ನೀಡಲು ನಿರ್ಧರಿಸಿದೆ. ವಾರ್ಷಿಕ ನಿವ್ವಳ ಲಾಭ ಗಳಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಜುಲೈ 20ರ ಸಭೆಯಲ್ಲಿ ಬೋನಸ್ ಅನುಪಾತವನ್ನು ನಿರ್ಧರಿಸಲಾಗುವುದು.
Read Full Story

06:34 PM (IST) Jul 17

ನ್ಯಾಷನಲ್ ಶೂಟರ್ ದಮಯಂತಿ ಸೇನ್ ನಾಪತ್ತೆ, ಕೊನೆಯದಾಗಿ ಕಾಣಿಸಿಕೊಂಡ ದೃಶ್ಯ CCTVಯಲ್ಲಿ ಸೆರೆ

ದಿನಲಿ ತರಲು ಮನೆಯಿಂದ ತೆರಳಿದ ರಾಷ್ಟ್ರೀಯ ಮಟ್ಟದ ಶೂಟರ್ ದಮಯಂತಿ ಸೇನ್ ನಾಪತ್ತೆಯಾಗಿರುವ ಘಟನೆ ನಡೆದಿದೆ. ರೈಲು ನಿಲ್ದಾಣದಲ್ಲಿ ಸಿಸಿಟವಿಯಲ್ಲಿ ಕ್ರೀಡಾಪಟು ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಹುಡುಕಾಟ ತೀವ್ರಗೊಂಡಿದೆ.

Read Full Story

06:13 PM (IST) Jul 17

ಆರ್‌ಸಿಬಿಗೆ ಕಪ್ ಗೆಲ್ಲಿಸಲು ಪಣತೊಟ್ಟ ಆ್ಯಂಡಿ ಫ್ಲವರ್..! ಇಂಗ್ಲೆಂಡ್ ಬಿಗ್ ಆಫರ್ ರಿಜೆಕ್ಟ್ ಮಾಡಿದ ಬೆಂಗಳೂರು ತಂಡದ ಕೋಚ್

ಬೆಂಗಳೂರು: ಆ್ಯಂಡಿ ಫ್ಲವರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ, ಜಿಂಬಾಬ್ವೆ ಮಾಜಿ ಕ್ರಿಕೆಟಿಗನಿಗೆ ಬಿಗ್ ಆಫರ್ ನೀಡಿತ್ತು. ಆದರೆ ಫ್ಲವರ್ ಅದನ್ನು ರಿಜೆಕ್ಟ್ ಮಾಡಿದ್ದಾರೆ.

Read Full Story

06:11 PM (IST) Jul 17

Sonam Wangchuk - ಅಂದು ಲಡಾಖ್‌ಗೆ ಭಾಗ್ಯ ತಂದ ಅಪ್ಪನ ಉಪವಾಸ; ಇಂದು ದೇಶದ ಜೆನ್‌-ಜಿ ಯುವಕರಿಗಾಗಿ ಮಗನ ಪ್ರಾಣ ಪಣ!

ಸೋನಂ ವಾಂಗ್ಚುಕ್ ಅವರು ನೀಟ್ ಹಗರಣದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ನಾಲ್ಕು ದಶಕಗಳ ಹಿಂದೆ, ಅವರ ತಂದೆ ಸೋನಮ್ ವಾಂಗ್ಯಾಲ್ ಕೂಡ ಲಡಾಖ್‌ಗಾಗಿ ಇದೇ ರೀತಿ ಉಪವಾಸ ಮಾಡಿ ಯಶಸ್ವಿಯಾಗಿದ್ದರು. ಈ ಲೇಖನವು ತಂದೆ-ಮಗನ ಹೋರಾಟದ ಈ ಅಪರೂಪದ ಪರಂಪರೆ ಕುರಿತು ಇನ್‌ಸೈಡ್‌ ಸ್ಟೋರಿ ಇಲ್ಲಿದೆ.

Read Full Story

05:41 PM (IST) Jul 17

ಜೇಬಿಗೆ ಹೊರೆಯಾಗದ ಹೂಡಿಕೆ, ಕೈ ಸೇರಲಿದೆ ಬರೋಬ್ಬರಿ 4 ಕೋಟಿ ರೂಪಾಯಿ! ಹೇಗೆ ಗೊತ್ತಾ?

ಸಣ್ಣ ಪಿಂಚಣಿ ಮತ್ತು ದೊಡ್ಡ ಮೊತ್ತ ನೀಡುವ ಯಾವುದೇ ಯೋಜನೆ ಬಗ್ಗೆ ನಿಮಗೆ ತಿಳಿದಿದೆಯೇ? ಈ ಒಂದು ಯೋಜನೆಯಿಂದ ಜೇಬಿಗೆ ಹೊರೆಯಾಗುವುದಿಲ್ಲ ಬದಲಾಗಿ ಕೈ ಗೆ ಬರೋಬ್ಬರಿ 4 ಕೋಟಿ ದೊರೆಯಲಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Read Full Story

04:53 PM (IST) Jul 17

ಅಮೆರಿಕದ ಬ್ಯಾಂಕ್‌ಗೆ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಸೇರಿ ಮೂವರು ಭಾರತೀಯರ ನೇಮಕ!

ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಸೇರಿದಂತೆ ಮೂವರು ಭಾರತೀಯ ಮೂಲದ ಗಣ್ಯರು ಅಮೆರಿಕದ ಕೇಂದ್ರೀಯ ಬ್ಯಾಂಕ್ 'ದಿ ಫೆಡರಲ್ ರಿಸರ್ವ್'ನ ಉನ್ನತ ಮಟ್ಟದ ಕಾರ್ಯಪಡೆಗೆ ನೇಮಕಗೊಂಡಿದ್ದಾರೆ. ಈ ತಜ್ಞರು ಬ್ಯಾಂಕಿನ ಹಣಕಾಸು ನೀತಿ, ದತ್ತಾಂಶ ವಿಶ್ಲೇಷಣೆ, ಮತ್ತು ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಅಮೆರಿಕದ ಆರ್ಥಿಕ ಭವಿಷ್ಯವನ್ನು ರೂಪಿಸಲಿದ್ದಾರೆ.
Read Full Story

04:49 PM (IST) Jul 17

ರಾಹುಲ್ ಗಾಂಧಿ ಈವೆಂಟ್ ತಯಾರಿಯಲ್ಲಿದ್ದ ಕಾಂಗ್ರೆಸ್ ಮುಖಂಡನ ಮೇಲೆ ಬಿದ್ದ ರಾಡ್, ಸ್ಥಳದಲ್ಲೇ ಸಾವು

ರಾಹುಲ್ ಗಾಂಧಿ ಕಾರ್ಯಕ್ರಮದ ಉಸ್ತುವಾರಿ ಹೊತ್ತ ನಾಯಕ ವೇದಿಕೆ, ಸಂಭಾಗಣದ ತಯಾರಿ ವೇಳೆ ಸ್ಥಳದಲ್ಲೇ ಠಿಕಾಣಿ ಹೊಡಿದ್ದರು. ತಯಾರಿ ವೇಳೆ ಕಬ್ಬಿಣದ ರಾಡ್ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡ ನಾಯಕ ಮೃತಪಟ್ಟಿದ್ದಾರೆ.

Read Full Story

04:42 PM (IST) Jul 17

ಒಂದೇ ಮನೆಯಲ್ಲಿ ನಾಲ್ವರು ಪೊಲೀಸ್‌ರು; ಆ ಊರಿನಲ್ಲಿ ವಾತಾವರಣವನ್ನಷ್ಟೇ ಅಲ್ಲ ಹೊಸ ಇತಿಹಾಸ ಸೃಷ್ಟಿಸಿದ ರೈತನ ಮಕ್ಕಳು!

ತೀವ್ರ ಬಡತನದ ನಡುವೆಯೂ, ವೃದ್ಧ ರೈತನೊಬ್ಬ ತನ್ನ ನಾಲ್ವರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ತಂದೆಯ ಕಷ್ಟವನ್ನು ಅರಿತ ಮಕ್ಕಳು, ಸ್ವಂತ ಪರಿಶ್ರಮದಿಂದ ಓದಿ, ನಾಲ್ವರೂ ಪೊಲೀಸ್ ಇಲಾಖೆಗೆ ಸೇರಿ ಇತಿಹಾಸ ಸೃಷ್ಟಿಸಿದ್ದಾರೆ.

Read Full Story

04:24 PM (IST) Jul 17

ಸುದೀರ್ಘ 17 ವರ್ಷಗಳ ಭಗೀರಥ ಪ್ರಯತ್ನ - ವಿಂಧ್ಯ ಪರ್ವತ ಸೀಳಿ ಕೊನೆಗೂ ಸಿದ್ಧವಾಯ್ತು ಭಾರತದ ಅತಿ ಉದ್ದದ ನೀರಾವರಿ ಸುರಂಗ!

ಮಧ್ಯಪ್ರದೇಶದ ಸ್ಲೀಮನಾಬಾದ್‌ನಲ್ಲಿ, ವಿಂಧ್ಯ ಪರ್ವತವನ್ನು ಕೊರೆದು ನಿರ್ಮಿಸಲಾದ ದೇಶದ ಅತಿ ಉದ್ದದ ನೀರಾವರಿ ಸುರಂಗ ಮಾರ್ಗವು 17 ವರ್ಷಗಳ ನಂತರ ಪೂರ್ಣಗೊಂಡಿದೆ. ಈ ಐತಿಹಾಸಿಕ ಸುರಂಗವು ನರ್ಮದಾ ನದಿಯ ನೀರನ್ನು ಗುರುತ್ವಾಕರ್ಷಣೆಯ ಮೂಲಕ ಸೋನ್ ಜಲಾನಯನ ಪ್ರದೇಶಕ್ಕೆ ತಲುಪಿಸಲಿದ್ದು, ಸಾವಿರಾರು ಬರಪೀಡಿತ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸಲಿದೆ.
Read Full Story

03:07 PM (IST) Jul 17

ಸಿನಿಮಾ ಆಫರ್​ಇಲ್ಲ, ಕೈಯಿಂದ ಜಾರಿದೆ ಹಲವು ಸಿನಿಮಾ.. ಶ್ರೀಲೀಲಾ ಸಕ್ಸಸ್ ಜರ್ನಿಗೆ ಅಮ್ಮನೇ ಮುಳ್ಳಾ?

ತಲಾ ಅಜಿತ್ ಅಭಿನಯದ 64ನೇ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಬೇಕಿತ್ತು. ಈ ಸುದ್ದಿ ಕೇಳಿ ಶ್ರೀಲೀಲಾ ಭಕ್ತಗಣ ಖುಷಿ ಕೂಡ ಪಟ್ಟಿತ್ತು. ಆದ್ರೆ ಈಗ ತಲಾ ಅಜಿತ್ ಜತೆಗಿನ ಕಾಂಬಿನೇಷನ್ ನಿಂದ ಶ್ರೀಲೀಲಾ ಕಿಕ್​ಔಟ್ ಆಗಿದ್ದಾರೆ ಅನ್ನೋ ವಿಚಾರ ರಿವಿಲ್ ಆಗಿದೆ.

Read Full Story

02:40 PM (IST) Jul 17

ಉತ್ತರ ಕನ್ನಡದಲ್ಲಿ ಮತ್ತೆ ನೆನಪಿಸಿದ ಶಿರೂರು ದುರಂತ.. ನೂರಾರು ವಿದ್ಯಾರ್ಥಿಗಳು ಜಸ್ಟ್ ಮಿಸ್

ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಣಿ ಗುಡ್ಡ ಕುಸಿತಗಳು ಆತಂಕ ಸೃಷ್ಟಿಸಿವೆ. ಕುಮಟಾದ ಶಾಲೆಯೊಂದರ ಬಳಿ ಗುಡ್ಡ ಕುಸಿದರೂ, ಸಮಯಪ್ರಜ್ಞೆಯಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರಾಗಿದ್ದಾರೆ. ಇನ್ನೊಂದೆಡೆ, ಗೋಕರ್ಣ-ತದಡಿ ರಸ್ತೆಯಲ್ಲಿ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿದ್ದು, ಈ ಘಟನೆಗಳು ಶಿರೂರು ದುರಂತದ ಕಹಿ ನೆನಪನ್ನು ಮರುಕಳಿಸುವಂತೆ ಮಾಡಿವೆ.
Read Full Story

02:32 PM (IST) Jul 17

ಹಣ ಇದ್ರೂ ಸ್ವಂತ ಮನೆ ಮಾಡದೆ ಬಾಡಿಗೆ ಮನೆಯಲ್ಲಿ ವಾಸ ಮಾಡ್ತಿರೋ ಜನ! ಇದಕ್ಕಿದೆ ಬಲವಾದ ಕಾರಣ!

Renting vs Buying a House: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅನ್ನೋದು ಗಾದೆ. ಆದರೆ ಈಗಿನ ಯುವಜನತೆ ಈ ಯೋಚನೆಯನ್ನೇ ಬದಲಾಯಿಸುತ್ತಿದೆ. ಅದರಲ್ಲೂ ಮಿಲೇನಿಯಲ್ಸ್ ಮತ್ತು ಜೆನ್-ಜಿ ಉದ್ಯೋಗಿಗಳು ಸ್ವಂತ ಮನೆ ಖರೀದಿಸುವುದಕ್ಕಿಂತ ಬಾಡಿಗೆ ಮನೆಯಲ್ಲಿ ಇರುವುದಕ್ಕೇ ಹೆಚ್ಚು ಒಲವು ತೋರುತ್ತಿದ್ದಾರೆ.

Read Full Story

02:10 PM (IST) Jul 17

ಉಪವಾಸವಿದ್ದು ಸಾಮಾನ್ಯ ಮನುಷ್ಯ ಎಷ್ಟು ದಿನ ಇರಬಲ್ಲ? ಬಳಿಕ ದೇಹದಲ್ಲಿ ಆಗೋದೇನು? ವಿಜ್ಞಾನ ಹೇಳುವುದೇನು

ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ, ಆಹಾರವಿಲ್ಲದೆ ಮನುಷ್ಯ ಎಷ್ಟು ದಿನ ಬದುಕಬಲ್ಲ ಎಂಬ ವೈಜ್ಞಾನಿಕ ಚರ್ಚೆ ಆರಂಭವಾಗಿದೆ. ದೇಹವು ಗ್ಲೈಕೊಜೆನ್, ಸ್ನಾಯು ಪ್ರೋಟೀನ್, ಮತ್ತು ಕೀಟೋನ್‌ಗಳನ್ನು ಶಕ್ತಿಯಾಗಿ ಬಳಸುವ ಹಂತಗಳನ್ನು ಈ ಲೇಖನ ವಿವರಿಸುತ್ತದೆ. ದೀರ್ಘಕಾಲದ ಉಪವಾಸದಿಂದಾಗುವ ದೌರ್ಬಲ್ಯ, ಸ್ನಾಯು ನಷ್ಟ ಮತ್ತು ಆರೋಗ್ಯದ ಅಪಾಯಗಳ ಬಗ್ಗೆಯೂ ಇದು ಮಾಹಿತಿ ನೀಡುತ್ತದೆ.
Read Full Story

02:04 PM (IST) Jul 17

Boss Movie - ಕೊನೆಗೂ ವಿಜಯಲಕ್ಷ್ಮೀ ದರ್ಶನ್‌ಗೆ ಸೋಲು; ಶಾಕ್‌ ಕೊಟ್ಟ ಹೈಕೋರ್ಟ್!‌

Boss Movie: ಬಾಸ್‌ ಸಿನಿಮಾ ರಿಲೀಸ್‌ ಮಾಡಬೇಡಿ ಎಂದು ವಿಜಯಲಕ್ಷ್ಮೀ ದರ್ಶನ್‌ ಅವರು ಕರ್ನಾಟಕ ಹೈಕೋರ್ಟ್‌ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್‌ ವಜಾ ಮಾಡಿದೆ. ಹೀಗಾಗಿ ಇಂದಿನಿಂದ ಸಿನಿಮಾ ರಿಲೀಸ್‌ ಮಾಡಬಹುದು.

Read Full Story

01:51 PM (IST) Jul 17

ಜಗತ್ತಿನ ಎಷ್ಟು ದೇಶಗಳು ಹೈಡ್ರೋಜನ್ ರೈಲು ಓಡಿಸುತ್ತವೆ? ಆರಂಭ ಹೇಗಿತ್ತು?

ಈ ರೈಲು ಡೀಸೆಲ್ ಅಥವಾ ವಿದ್ಯುತ್‌ನಿಂದ ಚಲಿಸುವುದಿಲ್ಲ. ಬದಲಾಗಿ ಹೈಡ್ರೋಜನ್ ಇಂಧನದಿಂದ ಚಲಿಸುತ್ತದೆ. ಇದರ ವಿಶೇಷತೆಯೆಂದರೆ, ಸಂಚಾರದ ಸಮಯದಲ್ಲಿ ಇದು ಯಾವುದೇ ವಿಷಕಾರಿ ಅನಿಲ ಅಥವಾ ಹೊಗೆಯನ್ನು ಹೊರಹಾಕುವುದಿಲ್ಲ. ಕೇವಲ 'ನೀರಿನ ಹಬೆ' (Water Vapor) ಮಾತ್ರ ಹೊರಬರುತ್ತದೆ.

Read Full Story

01:30 PM (IST) Jul 17

ಎಥೆನಾಲ್ ವಿವಾದ ಬೆನ್ನಲ್ಲೇ ಮೋದಿ ಸರ್ಕಾರದಿಂದ ಹೊಸ ಇಂಧನ ನೀತಿ ಪ್ರಸ್ತಾನೆ, ಎಪ್ರಿಲ್ 2027ರಿಂದ ಜಾರಿ

ಇ20 ಪೆಟ್ರೋಲ್ ವಿವಾದ ತೀವ್ರಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಮೋದಿ ಸರ್ಕಾರ ಇದೀಗ ಹೊಸ ಫ್ಯೂಯೆಲ್ ಎಕಾನಮಿ ನೀತಿ ಪ್ರಸ್ತಾವನೆ ಮುಂದಿಟ್ಟಿದೆ. CAFE-III ನೀತಿ ಎಪ್ರಿಲ್ 1, 2027ರಿಂದ ಜಾರಿಯಾಗಲಿದೆ. ಏನಿದು ಹೊಸ ನೀತಿ?

Read Full Story

01:15 PM (IST) Jul 17

Health Insurance - ಕ್ಯಾನ್ಸರ್, ಸ್ಟ್ರೋಕ್‌ಗೆ ನಿಮ್ಮ ಪಾಲಿಸಿ ಕವರ್ ಆಗುತ್ತಾ? ಈ ವಿಷಯಗಳು ನಿಮಗೆ ಗೊತ್ತಿರಲೇಬೇಕು

ಕ್ಯಾನ್ಸರ್, ಸ್ಟ್ರೋಕ್ ಅಥವಾ ಹೃದಯ ಸಂಬಂಧಿ ಗಂಭೀರ ಕಾಯಿಲೆಗಳು ಬರೀ ಮಾನಸಿಕ ಒತ್ತಡವನ್ನಷ್ಟೇ ಅಲ್ಲ, ದೊಡ್ಡ ಆರ್ಥಿಕ ಹೊರೆಯನ್ನೂ ತರುತ್ತವೆ. ಇಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲೆಂದೇ ಹೆಚ್ಚಿನವರು ಹೆಲ್ತ್ ಇನ್ಶೂರೆನ್ಸ್ ಮಾಡಿಸುತ್ತಾರೆ.

Read Full Story

01:09 PM (IST) Jul 17

ಹೈಡ್ರೋಜನ್ ರೈಲು ಸಾಮಾನ್ಯ ಟ್ರೈನ್‌ಗಿಂತ ಹೇಗೆ ಭಿನ್ನ? 1 ಕಿ.ಮೀ ಸಂಚಾರಕ್ಕೆ ತಗಲುವ ವೆಚ್ಚ ಎಷ್ಟು?

ಈ ರೈಲಿನ ಅತಿ ದೊಡ್ಡ ವಿಶೇಷತೆಯೆಂದರೆ ಇದು ಶೂನ್ಯ ಮಾಲಿನ್ಯವನ್ನು ಹೊಂದಿದೆ. ಡೀಸೆಲ್ ಅಥವಾ ವಿದ್ಯುತ್ ಬದಲಿಗೆ ಹೈಡ್ರೋಜನ್ ಇಂಧನ ಬಳಸುವುದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದು ಭಾರತದ ತಾಂತ್ರಿಕ ಪ್ರಗತಿಯ ಸಂಕೇತವಾಗಿದ್ದು, ಭವಿಷ್ಯದ ರೈಲು ಪ್ರಯಾಣದ ಚಿತ್ರಣವನ್ನೇ ಬದಲಿಸಲಿದೆ

Read Full Story

12:53 PM (IST) Jul 17

Chanakya Niti on marriage - 1 ಕೋಟಿ ರೂಪಾಯಿ ಕೊಟ್ಟರೂ ಇಂಥವ್ರನ್ನು ಮದುವೆಯಾಗಬೇಡಿ; ಚಾಣಕ್ಯ ನೀತಿ

Chanakya Niti on marriage: ಮದುವೆ ಅನ್ನೋದು ತುಂಬಾನೇ ವಿಶೇಷವಾದ ಬಂಧ. ಹಾಗಾಗಿಯೇ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಕೆಲವು ಕೆಟ್ಟ ಗುಣಗಳಿರುವ ವ್ಯಕ್ತಿಯನ್ನು ಮದುವೆಯಾದರೆ, ಜೀವನಪೂರ್ತಿ ಕಷ್ಟಪಡಬೇಕಾಗಬಹುದು ಎಂದು ಚಾಣಕ್ಯ ನೀತಿ ಹೇಳುತ್ತದೆ. ಆ ಗುಣಗಳು ಯಾವುವು?

Read Full Story

12:30 PM (IST) Jul 17

ಇಂಗ್ಲೆಂಡ್ ಎದುರಿನ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೊಂದು ಆಘಾತ; ಸ್ಟಾರ್ ಆಲ್ರೌಂಡರ್ 3ನೇ ಏಕದಿನ ಪಂದ್ಯದಿಂದ ಔಟ್?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನುಭವಿಸಿದ್ದು, ಸರಣಿ 1-1ರಲ್ಲಿ ಸಮಬಲಗೊಂಡಿದೆ. ಇದೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ನಿರ್ಣಾಯಕ ಮೂರನೇ ಪಂದ್ಯಕ್ಕೆ ಅವರ ಲಭ್ಯತೆ ಅನುಮಾನವಾಗಿದೆ.
Read Full Story

12:23 PM (IST) Jul 17

Celebrity Marriage - ಮದುವೆಯಾಗಿದ್ದೇ ಆಗಿದ್ದು... ಸಮಂತಾ ಸೇರಿದಂತೆ ಈ ನಟರ ಅದೃಷ್ಟವೇ ಬದಲಾಯ್ತು!

Celebrity Marriage: ಟಾಲಿವುಡ್‌ನ ಕೆಲವು ಯುವ ನಟರಿಗೆ ಮದುವೆ ಅದೃಷ್ಟ ತಂದುಕೊಟ್ಟಿದೆ. ಸತತ ಫ್ಲಾಪ್‌ಗಳಿಂದ ಕಂಗೆಟ್ಟಿದ್ದ ಕಿರಣ್ ಅಬ್ಬವರಂ, ಅಖಿಲ್ ಅಕ್ಕಿನೇನಿ ಹಲವರು ಮದುವೆಯಾದ ನಂತರ ಬ್ಲಾಕ್‌ಬಸ್ಟರ್ ಹಿಟ್ ನೀಡಿ ಕಂಬ್ಯಾಕ್ ಮಾಡಿದ್ದಾರೆ. ಆ ನಟರು, ಅವರ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

More Trending News