456 ಹೆಣಗಳು.. 604 ಜನರ ಕಣ್ಮರೆ.. ಆ ಕರಾಳ ಕಾಡು: ರಿಯಲ್ ಬುರುಡೆ ಕಥೆ!

ನೂರಾರು ಜನರ ಸಾವಿಗೆ ಕಾರಣನಾಗಿ, ಸತ್ತವರನೆಲ್ಲಾ ಕಾಡಿನಲ್ಲಿ ಸಮಾಧಿ ಮಾಡಿರೋ ಕೀನ್ಯಾದ ನಕಲಿ ದೇವಮಾನವನ ಬಂಧನವಾಗಿದೆ.. ಹೀಗಿದ್ರು ಅಲ್ಲಿನ ಜನರಲ್ಲಿ ಆತಂಕ ಇನ್ನೂ ಹಾಗೇ ಇದೆ.

Share this Video
  • FB
  • Linkdin
  • Whatsapp

ಮಣ್ಣಿನಾಳದಲ್ಲಿ ಶವಗಳ ಸಾಮ್ರಾಜ್ಯ.. ಅಸಲಿ ಬುರುಡೆ ಕೇಸ್​​​​..! 456 ಹೆಣಗಳು.. 604 ಜನರ ಕಣ್ಮರೆ.. ಆ ಕರಾಳ ಕಾಡು..! ಭಕ್ತರ ಕಥೆಯನ್ನೇ ಮುಗಿಸುತ್ತಿದ್ದ ನಕಲಿ ದೇವಮಾನವ..! ದೂರದ ದೇಶ.. ಧರ್ಮದ ವೇಷ.. ಬಗೆದಷ್ಟು ಹೆಣಗಳು..! 2023ರ ಒಂದು ಕಂಪ್ಲೇಂಟ್​.. ಇಡೀ ಜಗತ್ತಿಗೆ ಶಾಕ್​..! ಆ ಕಾಡಿನ ಭೂಗರ್ಭದಲ್ಲಡಗಿತ್ತು ಕರಾಳ ಸತ್ಯ..! ‘ಯೇಸುವನ್ನ ಭೇಟಿ ಮಾಡಿಸ್ತೀನಿ’ಮಾತಲ್ಲೇ ಮರುಳು ಮಾಡ್ತಿದ್ದ..! ಉಪವಾಸ ಕೂರಿಸಿ ಭಕ್ತರ ಬದುಕನ್ನೇ ಮುಗಿಸ್ತಿದ್ದ ರಾಕ್ಷಸ..! 800 ಎಕರೆ ಕಾಡೇ ಆತನ ಶವ ಸಾಮ್ರಾಜ್ಯ. ! ಇದುವೇ ಇವತ್ತಿನ ಸುವರ್ಣ ಫೋಕಸ್, ರಿಯಲ್ ಬುರುಡೆ ಕಥೆ. ಸದ್ಯ ಮೆಕೆಂಜಿಯನ್ನ ಬಂಧಿಸಲಾಗಿದೆ.. ಹೀಗಿದ್ರು ಅಲ್ಲಿನ ಜನರಲ್ಲಿ ಆತಂಕವಿನ್ನೂ ದೂರವಾಗಿಲ್ಲ..ಹಾಗಿದ್ರೆ, ಅಲ್ಲಿನ ಜನರ ಆತಂಕ ಇನ್ನೂ ಮುಂದುವರೆದಿರೋದು ಯಾಕೆ.?

ಈ ಮಧ್ಯೆ ಈ ಪ್ರಕರಣಗಳ ವಿಚಾರಣೆಯನ್ನ ಕೋರ್ಟ್​ ಸದ್ಯಕ್ಕೆ ನಿಲ್ಲಿಸಿರೋದ್ರ ಹಿಂದಿನ ಕಾರಣವೇನು. ನೂರಾರು ಜನರ ಸಾವಿಗೆ ಕಾರಣನಾಗಿ, ಸತ್ತವರನೆಲ್ಲಾ ಕಾಡಿನಲ್ಲಿ ಸಮಾಧಿ ಮಾಡಿರೋ ಕೀನ್ಯಾದ ನಕಲಿ ದೇವಮಾನವನ ಬಂಧನವಾಗಿದೆ.. ಹೀಗಿದ್ರು ಅಲ್ಲಿನ ಜನರಲ್ಲಿ ಆತಂಕ ಇನ್ನೂ ಹಾಗೇ ಇದೆ. ಹಾಗಿದ್ರೆ, ಈ ಆತಂಕಕ್ಕೆ ಕಾರಣವೇನು..? ಈತನ ಪ್ರಕರಣದ ವಿಚಾರಣೆಯನ್ನ ಸದ್ಯಕ್ಕೆ ನಿಲ್ಲಿಸಿರೋದ್ಯಾಕೆ ಕೋರ್ಟ್​..? ಭಕ್ತಿಯಿಂದ ಬಂದ ಭಕ್ತರನ್ನ ಮೆಕೆಂಜಿ ಬಲಿ ಪಡೆದಿದ್ದು ಯಾಕೆ..? ಅದ್ರ ಹಿಂದಿನ ಕಾರಣ ಏನು? ಕೀನ್ಯಾದಲ್ಲಿ ನಕಲಿ ದೇವಮಾನವನೊಬ್ಬ 400ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿರೋದು ಯಾಕೆ..? ಅಷ್ಟು ಜನರನ್ನ ಸಾಯಿಸೋಕೆ ಒಂದು ಕಾರಣ ಇರಬೇಕಲ್ವಾ..? 

Related Video