Asianet Suvarna News Asianet Suvarna News

Kolar: ದತ್ತ ಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ, ಕೆಲವರ ಮೇಲೆ ಹಲ್ಲೆ

ದತ್ತಮಾಲಾಧಾರಿಗಳ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ದತ್ತ ಅಭಿಯಾನಕ್ಕೆಂದು ಮಾಲಾಧಾರಿಗಳು ತೆರಳುತ್ತಿದ್ದರು. ವಿಶಾಲ್ ಮಾರ್ಟ್ ಬಳಿ ಕಿಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಗ್ಲಾಸ್‌ಗಳನ್ನು ಒಡೆದು ಹಾಕಿದ್ದಾರೆ. 

ಬೆಂಗಳೂರು (ನ. 14): ದತ್ತಮಾಲಾಧಾರಿಗಳ (DattaMala) ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ದತ್ತ ಅಭಿಯಾನಕ್ಕೆಂದು ಮಾಲಾಧಾರಿಗಳು ತೆರಳುತ್ತಿದ್ದರು. ವಿಶಾಲ್ ಮಾರ್ಟ್ ಬಳಿ ಕಿಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಗ್ಲಾಸ್‌ಗಳನ್ನು ಒಡೆದು ಹಾಕಿದ್ದಾರೆ. ಕೆಲವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

News Hour : 15 ದಿನದಲ್ಲಿ ಸಾಕ್ಷ್ಯ ಸಮೇತ ಬರ್ತೆನೆ, ಬಿಜೆಪಿ-ಕಾಂಗ್ರೆಸ್‌ಗೆ HDK ಎಚ್ಚರಿಕೆ!

 

Video Top Stories