ದೀಪಾವಳಿಗೆ ಕನ್ನಡ ಪ್ರಭ ವಿಶೇಷ ಸಂಚಿಕೆ; ಮಿಸ್ ಮಾಡದೇ ಓದಿ!

ದೀಪಾವಳಿ ಪ್ರಯುಕ್ತ ಕನ್ನಡ ಪ್ರಭ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದೆ. ವಿಶೇಷ ಸಂಚಿಕೆಯಲ್ಲಿ ಖ್ಯಾತ ಸಂಗೀತಗಾರ, ನಾದಬ್ರಹ್ಮ ಹಂಸಲೇಖ ಕವನಗಳನ್ನು ಬರೆದಿದ್ದಾರೆ. ಇದು ಓದುಗರ ಮನಮೆಚ್ಚುವಂತಿದೆ. ಇನ್ನು ಕೆಲವೊಂದಿಷ್ಟು ಇಂಟರೆಸ್ಟಿಂಗ್ ವಿಚಾರಗಳಿವೆ. ಏನದು? ಇಲ್ಲಿದೆ ನೋಡಿ.  

Share this Video
  • FB
  • Linkdin
  • Whatsapp

ದೀಪಾವಳಿ ಪ್ರಯುಕ್ತ ಕನ್ನಡ ಪ್ರಭ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದೆ. ವಿಶೇಷ ಸಂಚಿಕೆಯಲ್ಲಿ ಖ್ಯಾತ ಸಂಗೀತಗಾರ, ನಾದಬ್ರಹ್ಮ ಹಂಸಲೇಖ ಕವನಗಳನ್ನು ಬರೆದಿದ್ದಾರೆ. ಇದು ಓದುಗರ ಮನಮೆಚ್ಚುವಂತಿದೆ. ಇನ್ನು ಕೆಲವೊಂದಿಷ್ಟು ಇಂಟರೆಸ್ಟಿಂಗ್ ವಿಚಾರಗಳಿವೆ. ಏನದು? ಇಲ್ಲಿದೆ ನೋಡಿ. 

Related Video