Asianet Suvarna News Asianet Suvarna News

ಮಹಿಳೆಯರಿಗೆ ನಿದ್ರೆ ಮಾತ್ರೆ ಕೊಡುವ ಮಾಜಿ ಡಿಸಿಎಂ ಆಪ್ತ ಸ್ವಾಮೀಜಿ 'ಲೀಲೆ' ಸ್ಫೋಟ

ಇದು ರಾಜ್ಯದ ಪ್ರಭಾವಿ ಸ್ವಾಮೀಜಿಯೊಬ್ಬರ ರಾಸಲೀಲೆ ಕತೆ/ ಮಾಝಿ ಡಿಸಿಎಂಗೆ ಈತ ಪರಮಾಪ್ತ/ ಪ್ರಭಾವಿ ರಾಜಕಾರಣಿಗಳ ಮನೆಪೂಜೆಗೆ ಇವರೇ ಪೂಜಾರಿ/ ಪರಿಹಾರ ಕೇಳಬಂದ ಮಹಿಳೆಯರಿಗೆ ನಿದ್ರೆ ಮಾತ್ರೆ ಕೊಡ್ತಿದ್ದ

ಬೆಂಗಳೂರು(ಜ.14)  ಇದು ರಾಜ್ಯದ ಪ್ರಭಾವಿ ಸ್ವಾಮೀಜಿಯ ಸ್ಫೋಟಕ ಕತೆ. ಪ್ರಭಾವಿ ರಾಜಕಾರಣಿಗಳ ಮನೆಪೂಜೆಗೆ ಇವರೇ ಪೂಜಾರಿ. ಜ್ಯೋತಿಷಿಯ ಅಸಲಿ ಕತೆಯನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.

ನಂಜನಗೂಡಿನ ರಾಸಲೀಲೆ ಜೋಡಿ; ಗ್ರಾಮಸ್ಥರ ಕೈಗೆ ಸಿಕ್ಕಿಬಿತ್ತು ನೋಡಿ

ಸಂತೋಷ್ ಕುಮಾರ್ ಅಲಿಯಾಸ್ ಸ್ವಾಮಿ ಸುಂದರ್ ಕತೆಯನ್ನು ನೀವೇ ನೋಡಿ. ಪರಿಹಾರ ಕೇಳಲು ಬಂದ ಮಹಿಳೆಯರ ಜತೆ ನಡೆದುಕೊಳ್ಳುತ್ತಿದ್ದ ರೀತಿ ಅಯ್ಯಯ್ಯಪ್ಪಾ!