ದಾಸನಪುರ ಎಪಿಎಂಸಿಗೆ ಸೋಂಕು ನಿವಾರಕ ಟನಲ್; ನುಡಿದಂತೆ ನಡೆದ ಎಚ್ಡಿಕೆ
ದಾಸನಪುರ ಎಪಿಎಂಪಿಸಿಗೆ ಸೋಂಕು ನಿವಾರಕ ಟನೆಲ್ ನೀಡಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಭರವಸೆ ಕೊಟ್ಟಿದ್ದರು. ಎಪಿಎಂಸಿಗೆ ಬರುವವರು ಈ ಟನಲ್ ಮೂಲಕವೇ ಹಾದು ಬರಬೇಕು. ಟನಲ್ ಪ್ರವೇಶಿಸುತ್ತಿದ್ದಂತೆ ಅವರ ಮೇಲೆ ಸೋಂಕು ನಿವಾರಕ ಸಿಂಪಡಣೆ ಆಗುತ್ತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!
ಬೆಂಗಳೂರು (ಏ. 12): ದಾಸನಪುರ ಎಪಿಎಂಪಿಸಿಗೆ ಸೋಂಕು ನಿವಾರಕ ಟನೆಲ್ ನೀಡಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಭರವಸೆ ಕೊಟ್ಟಿದ್ದರು. ಎಪಿಎಂಸಿಗೆ ಬರುವವರು ಈ ಟನಲ್ ಮೂಲಕವೇ ಹಾದು ಬರಬೇಕು. ಟನಲ್ ಪ್ರವೇಶಿಸುತ್ತಿದ್ದಂತೆ ಅವರ ಮೇಲೆ ಸೋಂಕು ನಿವಾರಕ ಸಿಂಪಡಣೆ ಆಗುತ್ತೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!