
News Hour
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಎಸ್.ಎಸ್ಟಿ ಮೀಸಲಾತಿ ವಿಸ್ತರಣೆಯ ಕ್ರೆಡಿಟ್ ವಾರ್
ಬೆಳಗಾವಿ(ಡಿ.27): ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಎಸ್.ಎಸ್ಟಿ ಮೀಸಲಾತಿ ವಿಸ್ತರಣೆಯ ಕ್ರೆಡಿಟ್ ವಾರ್ ನಡೆದಿದೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಜ. ನಾಗಮೋಹನ್ ದಾಸ್ ಸಮಿತಿ ರಚನೆ ಆಗಿತ್ತು. ಆ ಸಮಿತಿ ಒಂದು ವರದಿಯನ್ನ ನೀಡಿತ್ತು. ಎಸ್ಸಿ, ಎಸ್ಟಿ ಮೀಸಲಾತಿ ವಿಸ್ತರಣೆ ಅಗಬೇಕು ಅಂತ ಹೇಳಿತ್ತು. ಇದರ ಜತೆ ಸುರತ್ಕಲ್ ಮರ್ಡರ್ ಕೇಸಿನ ಬಗ್ಗೆಯ ಬಿಸಿ ಬಿಸಿ ಚರ್ಚೆ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Karnataka Politics: ಇಂದು ದೆಹಲಿಗೆ ತೆರಳಲಿರುವ ಸಿಎಂ: ಹೈಕಮಾಂಡ್ ಜೊತೆ ಹಲವು ವಿಚಾರಗಳ ಚರ್ಚೆ