ಪಂಚಮಸಾಲಿ ಸಮಾವೇಶಕ್ಕೂ ಮುನ್ನ ಸಿಹಿಸುದ್ದಿ; ಅಂತ್ಯವಾಗಲಿದ್ಯಾ ಹೋರಾಟ.?
2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಸಮಾವೇಶಕ್ಕೂ ಮೊದಲೇ ಸಿಹಿಸುದ್ದಿ! ಮೀಸಲಾತಿಗೆ ಸಿಎಂ ಅಸ್ತು ಅಂದ್ರಾ.?
ಬೆಂಗಳೂರು (ಫೆ. 21): 2 ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಸಮಾವೇಶಕ್ಕೂ ಮೊದಲೇ ಸಿಹಿಸುದ್ದಿ! ಮಾರ್ಚ್ 5 ರಂದು ಉಪವಾಸ ಸತ್ಯಾಗ್ರಹ ನಡೆಯುವುದಿಲ್ಲ. ಡೆಡ್ಲೈನ್ ಜೊತೆ ಮೀಸಲಾತಿ ಹೋರಾಟ ಅಂತ್ಯಗೊಳ್ಳಲಿದೆ. ಮೀಸಲಾತಿ ಬಗ್ಗೆ ಸಿಎಂ ಜೊತೆ ಸಚಿವರು, ಶಾಸಕರು ಚರ್ಚೆ ನಡೆಸಿದ್ದಾರೆ. ಚರ್ಚೆಯ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿಯವರಿಗೆ ಮಾಹಿತಿ ನೀಡಲಾಗಿದೆ.
ಹಾವನೂರು ವರದಿಯಿಂದ ಆಗಿರುವ ಅನ್ಯಾಯ ಸರಿಪಡಿಸಬೇಕು: ಅರವಿಂದ್ ಬೆಲ್ಲದ್