Asianet Suvarna News Asianet Suvarna News

ಸೀಡಿ ಸಂಚುಕೋರರ ಹಿಂದಿದ್ದಾನೆ ಕಿಂಗ್‌ಪಿನ್ CD 'ಶಿವ', ಯಾರಿವನು..?

ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ನರೇಶ್ ಗೌಡ ಹಾಗೂ ಭವಿತ್ ತಮಗೂ, ಸೀಡಿಗೂ ಯಾವುದೇ ಸಂಬಂಧ ಇಲ್ಲ ಎಂದು ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ. 

ಬೆಂಗಳೂರು (ಮಾ. 19): ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ನರೇಶ್ ಗೌಡ ಹಾಗೂ ಭವಿತ್ ತಮಗೂ, ಸೀಡಿಗೂ ಯಾವುದೇ ಸಂಬಂಧ ಇಲ್ಲ ಎಂದು ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ. ಈ ಸೀಡಿ ಹಿಂದೆ ರಾಮನಗರದ ಶಿವಕುಮಾರ್ ಎಂಬುವವರ ಕೈವಾಡ ಇದೆಯಂತೆ. ಈ ಶಿವನಿಗಾಗಿ ಎಸ್‌ಐಟಿ ಟೀಂ ಬಲೆ ಬೀಸಿದೆ. ಈತ ಸಿಕ್ಕಿ ಬಿಟ್ರೆ ಸೀಡಿ ರಹಸ್ಯ ಬಯಲಾಗಲಿದೆ. ಅಷ್ಟಕ್ಕೂ ಯಾರು ಆ ಶಿವ..? ಇಲ್ಲಿದೆ ಡಿಟೇಲ್ಸ್..!

ಯುವಕನ ಮಾತು ಕೇಳಿ ಸಿಡಿ ರಿಲೀಸ್; ಕಲ್ಲಳ್ಳಿಗೆ ಕಲ್ಲಾಯ್ತಾ ಜನಪ್ರಿಯತೆ ಗೀಳು.?

Video Top Stories