Asianet Suvarna News Asianet Suvarna News

ಯಶವಂತಪುರ ಅಪಾರ್ಟ್‌ಮೆಂಟ್, 4 ನೇ ಮಹಡಿ, 2+3+4 ಸ್ಕೆಚ್, ಯಾರದು 'ಮಹಾನಾಯಕ'.?

ರಾಸಲೀಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜಕೀಯ ಸಂಚಲನ ಮೂಡಿಸಿದ್ದೂ ಅಯ್ತು, ಜಾರಕಿಹೊಳಿ  ರಾಜಿನಾಮೆ ಕೊಟ್ಟಿದ್ದೂ ಆಯ್ತು, ದಿನೇಶ್ ಕಲ್ಲಹಳ್ಳಿ ಕೇಸ್ ವಾಪಸ್ ತೆಗೆದುಕೊಂಡಿದ್ದು ಆಯ್ತು... ಇದೀಗ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ಧಾರೆ. 

ಬೆಂಗಳೂರು (ಮಾ. 09): ರಾಸಲೀಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜಕೀಯ ಸಂಚಲನ ಮೂಡಿಸಿದ್ದೂ ಅಯ್ತು, ಜಾರಕಿಹೊಳಿ  ರಾಜಿನಾಮೆ ಕೊಟ್ಟಿದ್ದೂ ಆಯ್ತು, ದಿನೇಶ್ ಕಲ್ಲಹಳ್ಳಿ ಕೇಸ್ ವಾಪಸ್ ತೆಗೆದುಕೊಂಡಿದ್ದು ಆಯ್ತು... ಇದೀಗ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ಧಾರೆ.

ರಾಸಲೀಲೆ ಹಿಂದಿದ್ದಾರಂತೆ 3+4+2; ಒಗಟು ಬಿಡಿಸುತ್ತಿಲ್ಲ ರಮೇಶ್ ಜಾರಕಿಹೊಳಿ!

ಸೀಡಿ ವಿಚಾರವಾಗಿ ಅನೇಕ ಸಂಗತಿಗಳನ್ನು ಹೇಳಿದ್ಧಾರೆ. ಯಶವಂತಪುರ ಅಪಾರ್ಟ್‌ಮೆಂಟ್, 4 ಹಾಗೂ 5 ನೇ ಫ್ಲೋರ್‌ನಲ್ಲಿ ಷಡ್ಯಂತ್ರ ನಡೆದಿದೆ ಎಂದು ಒಗಟೊಗಟಾಗಿ ಮಾತನಾಡುತ್ತಿದ್ದಾರೆ. ಆ ಪ್ರಭಾವಿ ರಾಜಕಾರಣಿಗಳ ಹೆಸರನ್ನು ಬಾಯ್ಬಿಡುತ್ತಿಲ್ಲ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ. 
 

Video Top Stories