
Karnataka Railway: ಅನುದಾನ ಬಿಡುಗಡೆ, ಭೂಸ್ವಾದೀನ ಪ್ರಕ್ರಿಯೆ ತ್ವರಿತಗೊಳ್ಳಬೇಕು: ರೈಲ್ವೇ ಇಲಾಖೆ
'ಸಾಕಷ್ಟು ರೈಲ್ವೇ ಪ್ರಾಜೆಕ್ಟ್ಗಳು ನಡೆಯುತ್ತಿವೆ. ಅನುದಾನ ಬರಬೇಕಿದೆ. ಭೂ ಸ್ವಾದೀನ ಪ್ರಕ್ರಿಯೆ ಬೇಗ ಆಗಬೇಕು. ತುಮಕೂರು ರಾಯ್ದುರ್ಗಾ ಯೋಜನೆ ತ್ವರಿತಗೊಳ್ಳಬೇಕು. ಧಾರವಾಡ- ಬೆಳಗಾಂ ಯೋಜನೆ ಆಗಬೇಕು' ಎಂದು ರೈಲ್ವೇ ಅಧಿಕಾರಿ ಪ್ರಕಾಶ್ ಮಂಡೋತ್ ಹೇಳಿದ್ದಾರೆ.
ಬೆಂಗಳೂರು (ಫೆ. 01): ಕೋವಿಡ್ ಸಾಂಕ್ರಾಮಿಕದ ಪರಿಣಾಮ 2 ವರ್ಷಗಳ ಕಾಲ ನಲುಗಿದ್ದ ಆರ್ಥಿಕತೆಗೆ ಮತ್ತೆ ಬಲ ತುಂಬುವ, ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸುವ, 2025ರ ವೇಳೆಗೆ ದೇಶವನ್ನು 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಗೆ ಮುಟ್ಟಿಸುವ, ಆತ್ಮನಿರ್ಭರ ಭಾರತದ ಕನಸಿಗೆ ಮತ್ತಷ್ಟುನೀರೆಯುವ, ಮುನಿಸಿಕೊಂಡ ರೈತಾಪಿ ವಲಯವನ್ನು ಸಂತೈಸುವ, ಉದ್ಯೋಗ ಸೃಷ್ಟಿಯಂಥ ಬಹುದೊಡ್ಡ ಸವಾಲುಗಳನ್ನು ಮೆಟ್ಟಿನಿಂತು ಮುಂದೆ ಹೆಜ್ಜೆ ಇಡುವ ನಿರೀಕ್ಷೆಯ ಕೇಂದ್ರ ಬಜೆಟ್ ಇಂದು ಮಂಡನೆಯಾಗಲಿದೆ.
Small Industries: ಸಂಕಷ್ಟಕ್ಕೆ ಸಿಲುಕಿದ ಪೀಣ್ಯ ಇಂಡಸ್ಟ್ರೀಸ್, ಬೆಲೆ ಇಳಿಕೆಗೆ ಸರ್ಕಾರಕ್ಕೆ ಮನವಿ
'ಸಾಕಷ್ಟು ರೈಲ್ವೇ ಪ್ರಾಜೆಕ್ಟ್ಗಳು ನಡೆಯುತ್ತಿವೆ. ಅನುದಾನ ಬರಬೇಕಿದೆ. ಭೂ ಸ್ವಾದೀನ ಪ್ರಕ್ರಿಯೆ ಬೇಗ ಆಗಬೇಕು. ತುಮಕೂರು ರಾಯ್ದುರ್ಗಾ ಯೋಜನೆ ತ್ವರಿತಗೊಳ್ಳಬೇಕು. ಧಾರವಾಡ- ಬೆಳಗಾಂ ಯೋಜನೆ ಆಗಬೇಕು' ಎಂದು ರೈಲ್ವೇ ಅಧಿಕಾರಿ ಪ್ರಕಾಶ್ ಮಂಡೋತ್ ಹೇಳಿದ್ದಾರೆ.