
Potholes on Bengaluru Roads: ಬಲಿಗಾಗಿ ಬಾಯ್ತೆರೆದು ಕುಳಿತಿವೆ ಬೆಳ್ಳಂದೂರಿನ ರಸ್ತೆಗಳು
ಬೆಂಗಳೂರಿನ (Bengaluru) ಹಲವು ಬಡಾವಣೆಗಳ ರಸ್ತೆ ಗುಂಡಿಗಳಿಗೆ (Potholes ) ಹಾಕಿದ್ದ ತೇಪೆ ಕಿತ್ತು ಬಂದಿದ್ದು, ವಾಹನಗಳ ಸವಾರರು (Motorists ) ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು (ಡಿ. 15): ನಗರದ ಹಲವು ಬಡಾವಣೆಗಳ ರಸ್ತೆ ಗುಂಡಿಗಳಿಗೆ (Potholes ) ಹಾಕಿದ್ದ ತೇಪೆ ಕಿತ್ತು ಬಂದಿದ್ದು, ವಾಹನಗಳ ಸವಾರರು (Motorists ) ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರಬೀಸನಹಳ್ಳಿ ಔಟರ್ ರಿಂಗ್ ರೋಡ್ಗೆ ಸಂಪರ್ಕಿಸುವ ರಸ್ತೆಯಲ್ಲಿ ಗುಂಡಿಗಳೇ ಹೆಚ್ಚಾಗಿವೆ. ವಾಹನ ಸವಾರರು ಚೂರು ಮೈಮರೆತರೆ ಅಪಾಯ ನಿಶ್ಚಿತ. ಜೀವ ಕೈಯಲ್ಲಿಡಿದು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
MLC Election Results: ಬಿಜೆಪಿಗೆ ಜಾರಕಿಹೊಳಿ ಶಾಕ್, ಮಹಾಂತೇಶ್ ಕವಟಗಿಮಠ ಪ್ರತಿಕ್ರಿಯೆ