Asianet Suvarna News Asianet Suvarna News

'ಸಂತ್ರಸ್ತರ ಬೆನ್ನಿಗೆ ಸರ್ಕಾರ'; ಉತ್ತರ ಕರ್ನಾಟಕದ ಮಂದಿಗೆ ಮೋದಿ ಅಭಯ

ಮಳೆ , ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ಜನತೆಗೆ ಪ್ರಧಾನಿ ಮೋದಿ ಅಭಯವನ್ನಿತ್ತಿದ್ದಾರೆ. ಕೇಂದ್ರ- ರಾಜ್ಯ ಜೊತೆಯಾಗಿ ಸಂತ್ರಸ್ತರ ಬೆನ್ನಿಗೆ ನಿಲ್ಲಲಿದೆ ಎಂದು ಮೈಸೂರು ವಿವಿ ಘಟಿಕೋತ್ಸವದಲ್ಲಿ ಮೋದಿ ಭರವಸೆ ನೀಡಿದ್ದಾರೆ. 

ಬೆಂಗಳೂರು (ಅ. 19): ಮಳೆ , ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗದ ಜನತೆಗೆ ಪ್ರಧಾನಿ ಮೋದಿ ಅಭಯವನ್ನಿತ್ತಿದ್ದಾರೆ. ಕೇಂದ್ರ- ರಾಜ್ಯ ಜೊತೆಯಾಗಿ ಸಂತ್ರಸ್ತರ ಬೆನ್ನಿಗೆ ನಿಲ್ಲಲಿದೆ ಎಂದು ಮೈಸೂರು ವಿವಿ ಘಟಿಕೋತ್ಸವದಲ್ಲಿ ಮೋದಿ ಭರವಸೆ ನೀಡಿದ್ದಾರೆ. 

ನೆರೆ ಸಂತ್ರಸ್ತರಿಗೆ ಕಿಚ್ಚ ನೆರವು: ಶ್ರಮಜೀವಿಗಳ ಜೊತೆ ನಿಂತ ಸುದೀಪ್

ಕೊರೊನಾ ಆತಂಕದ ನಡುವೆಯೂ ದಸರೆಯ ಸಂಭ್ರಮದಲ್ಲಿದ್ದೆವು. ಮಳೆ, ಪ್ರವಾಹ ಈ ಎಲ್ಲಾ ಸಂಭ್ರಮವನ್ನು ಹಾಳು ಮಾಡಿದೆ. ಸಂತ್ರಸ್ತರ ನೆರವಿಗೆ ನಿಲ್ಲಲು ನಾವು ಸಿದ್ಧರಿದ್ದೇವೆ' ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಖಂಡಿತವಾಗಿಯೂ ಇದು ಉತ್ತರ ಕರ್ನಾಟಕ ಭಾಗದ ಜನರಿಗೆ ಸಮಾಧಾನಕರವಾದ ವಿಷಯವಾಗಿದೆ.