Asianet Suvarna News Asianet Suvarna News

ಮರಾಠ ಪ್ರಾಧಿಕಾರ ಮಾಡಿದ್ದಕ್ಕೆ ನನ್ನ ವಿರೋಧ ಇಲ್ಲ: ಸಿದ್ದರಾಮಯ್ಯ

'ಮರಾಠ ಪ್ರಾಧಿಕಾರ ಮಾಡಿದ್ದಕ್ಕೆ ನನ್ನ ವಿರೋಧ ಇಲ್ಲ. ಈಗ ಲಿಂಗಾಯತ ಸಮುದಾಯಕ್ಕೂ ನಿಗಮ ಮಾಡಿದ್ರಾ? ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

First Published Nov 17, 2020, 5:11 PM IST | Last Updated Nov 18, 2020, 11:03 AM IST

ಬೆಂಗಳೂರು (ನ. 17): 'ಮರಾಠ ಪ್ರಾಧಿಕಾರ ಮಾಡಿದ್ದಕ್ಕೆ ನನ್ನ ವಿರೋಧ ಇಲ್ಲ. ಈಗ ಲಿಂಗಾಯತ ಸಮುದಾಯಕ್ಕೂ ನಿಗಮ ಮಾಡಿದ್ರಾ? ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

'ಇವರೊಬ್ಬರಿಗೆ ಮಾಡಿದ ಕೂಡಲೇ ಬೇರೆಯವರು ಕೇಳುತ್ತಾರೆ. ಬಡತನದಲ್ಲಿ ಇರುವ ಸಮುದಾಯಗಳು ಬಹಳಷ್ಟು ಇವೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಸಂಪತ್ ರಾಜ್ ಬಂಧನದಿಂದ ಪಿತೂರಿ ಮಾಡಿದವರ ಇನ್ನಷ್ಟು ಸಾಕ್ಷಿ ಸಿಗಲಿದೆ: ಬೊಮ್ಮಾಯಿ
 

Video Top Stories