
ಹಿಂದೂ ವಿಧಿವಿಧಾನಗಳಂತೆ ಮೃತ ಯುವಕನ ಅಂತ್ಯಕ್ರಿಯೆ ಮಾಡಿದ ಮುಸ್ಲಿಂ ಬಾಂಧವರು
ತಾಯಿ ಕುಡಿಯಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಮನನೊಂದ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗಂಗೊಂಡನಹಳ್ಳಿಯ ಮಣಿಕಂಠ ಮೃತ ದುರ್ದೈವಿ. ಗಂಗೊಂಡನಹಳ್ಳಿಯ ಮುಸಲ್ಮಾನ ಬಾಂಧವರು ಹಿಂದೂ ವಿಧಿ ವಿಧಾನಗಳಂತೆ ಚಟ್ಟ ಕಟ್ಟಿದ್ದಾರೆ. ಮೈಸೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. ಹಿಂದೂ- ಮುಸ್ಲಿಂ ಭಾವೈಕ್ಯತೆ ಮೆರೆದಿದ್ದಾರೆ.
ಬೆಂಗಳೂರು (ಮೇ. 13): ತಾಯಿ ಕುಡಿಯಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಮನನೊಂದ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ. ಗಂಗೊಂಡನಹಳ್ಳಿಯ ಮಣಿಕಂಠ ಮೃತ ದುರ್ದೈವಿ. ಗಂಗೊಂಡನಹಳ್ಳಿಯ ಮುಸಲ್ಮಾನ ಬಾಂಧವರು ಹಿಂದೂ ವಿಧಿ ವಿಧಾನಗಳಂತೆ ಚಟ್ಟ ಕಟ್ಟಿದ್ದಾರೆ. ಮೈಸೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. ಹಿಂದೂ- ಮುಸ್ಲಿಂ ಭಾವೈಕ್ಯತೆ ಮೆರೆದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಲ್ತ್ ಬುಲೆಟಿನ್: ರಾಜ್ಯದಲ್ಲಿ 951ಕ್ಕೇರಿದ ಕೊರೋನಾ ಪೀಡಿತರ ಸಂಖ್ಯೆ..!