ರಾಜ್ಯಗಳಲ್ಲಿ ಯಾವಾಗ ಕೊರೋನಾ ಅಂತ್ಯವಾಗುತ್ತೆ..?
IISC ವರದಿ ಬಳಿಕ ಇದೀಗ IIT ಅಧ್ಯಯನ ತಂಡವು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದೆ. ಮುಂಬೈ IIT ಪ್ರೊಫೆಸರ್ ಪ್ರಕಾರ ಈಗಷ್ಟೇ ಕರ್ನಾಟಕದಲ್ಲಿ ಕೊರೋನಾ ಸೋಂಕು ಹರಡಲು ಆರಂಭವಾಗಿದೆ.
ಬೆಂಗಳೂರು(ಜು.17): ಕೊರೋನಾ ರಣಕೇಕೆಗೆ ಬೆಚ್ಚಿಬಿದ್ದಿರುವ ಕನ್ನಡಿಗರೇ ಸದ್ಯಕ್ಕೆ ಕೂಲ್ ಆಗಿರಿ. ಯಾಕಂದ್ರೆ ರಾಜ್ಯದಲ್ಲಿ ಇನ್ನು ಕೊರೋನಾ ಅಸಲಿ ಆಟ ಆರಂಭವೇ ಆಗಿಲ್ಲ. ಈ ಕುರಿತಾದ ಬೆಚ್ಚಿ ಬೀಳಿಸುವ ಮಾಹಿತಿಯೊಂದು ಹೊರಬಿದ್ದಿದೆ.
IISC ವರದಿ ಬಳಿಕ ಇದೀಗ IIT ಅಧ್ಯಯನ ತಂಡವು ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದೆ. ಮುಂಬೈ IIT ಪ್ರೊಫೆಸರ್ ಪ್ರಕಾರ ಈಗಷ್ಟೇ ಕರ್ನಾಟಕದಲ್ಲಿ ಕೊರೋನಾ ಸೋಂಕು ಹರಡಲು ಆರಂಭವಾಗಿದೆ.
ಕೊರೋನಾ ನಡುವೆಯೂ ಜೆಡಿಎಸ್ ಪಕ್ಷ ಸಂಘಟಿಸಿ: ದೇವೇಗೌಡ
ಕರ್ನಾಟಕವೊಂದರಲ್ಲೇ 32 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಯಾವ ಯಾವ ರಾಜ್ಯಗಳಲ್ಲಿ ಯಾವಾಗ ಕೊರೋನಾ ಅಂತ್ಯವಾಗುತ್ತೆ ಎನ್ನುವ ಎನ್ನುವ ಮಾಹಿತಿಯನ್ನು IIT ಅಧ್ಯಯನ ತಂಡ ಹೊರಹಾಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.