Asianet Suvarna News Asianet Suvarna News

Mangaluru: ಕಂತು ಕಟ್ಟುವಂತೆ ಫೈನಾನ್ಸ್ ಕಂಪನಿ ಕಿರಿಕಿರಿ, ಬೈಕ್‌ಗೆ ಬೆಂಕಿ ಹಚ್ಚಿದ ಮಾಲಿಕ

ಖಾಸಗಿ ಫೈನಾನ್ಸ್ ಕಂಪನಿಯವರು ಬೈಕೊಂದರ ಕಂತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕಿರಿ ಮಾಡಿದರು ಎಂಬ ಕಾರಣಕ್ಕೆ, ಬೈಕ್ ಮಾಲಿಕ ಶೋರೂಂ ಎದುರು ಬೈಕ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. 

First Published Feb 10, 2022, 10:01 AM IST | Last Updated Feb 10, 2022, 10:59 AM IST

ಮಂಗಳೂರು (ಫೆ. 10): ಖಾಸಗಿ ಫೈನಾನ್ಸ್ ಕಂಪನಿಯವರು ಬೈಕೊಂದರ ಕಂತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಿರಿಕಿರಿ ಮಾಡಿದರು ಎಂಬ ಕಾರಣಕ್ಕೆ, ಬೈಕ್ ಮಾಲಿಕ ಶೋರೂಂ ಎದುರು ಬೈಕ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ಘಟನೆ ಬಂಟ್ವಾಳ ತಾಲೂಕಿನ ಕೈಕಂಬ ಎಂಬಲ್ಲಿ ನಡೆದಿದೆ. ಬೈಕ್‌ ಮಾಲಿಕ ಪರಂಗಿಪೇಟೆ ನಿವಾಸಿ ಮೊಹಮ್ಮದ್ ಹರ್ಷ ಎಂದು ತಿಳಿದು ಬಂದಿದೆ. 

Suvarna FIR: ತುಮಕೂರು, ಇಷ್ಟಪಟ್ಟು ಮದುವೆಯಾದವನೇ ಹೆದ್ದಾರಿಯಲ್ಲಿ ಮಚ್ಚು ಬೀಸಿದ್ದ!

 

Video Top Stories