ಬೆಂಗಳೂರು, ಮೈಸೂರಿನಿಂದ ಬಂದವರಿಗೆ ಈ ಗ್ರಾಮಕ್ಕೆ ಪ್ರವೇಶವಿಲ್ಲ.!

ಮಂಡ್ಯ ಮಂದಿಗೆ ಸಿಲಿಕಾನ್ ಸಿಟಿ ಜನರ ಆತಂಕ ಶುರುವಾಗಿದೆ. ಇಲ್ಲಿನ ಗ್ರಾಮದದಲ್ಲಿ ಬೆಂಗಳೂರಿನಿಂದ ಬರಬೇಡಿ, ಬೆಂಗಳೂರಿಗೆ ಹೋಗಲೂಬೇಡಿ ಎಂದು ಡಂಗೂರ ಸಾರಲಾಗಿದೆ. ಯಾರಾದರೂ ಊರೊಳಗೆ ಬಂದರೆ 5 ಸಾವಿರ ರೂ ದಂಡ ಹಾಕುತ್ತೇವೆ ಎಂದು ಡಂಗೂರ ಸಾರಲಾಗಿದೆ. ಈ ವಿಡಿಯೋವೀಗ ವೈರಲ್ ಆಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 07): ಮಂಡ್ಯ ಮಂದಿಗೆ ಸಿಲಿಕಾನ್ ಸಿಟಿ ಜನರ ಆತಂಕ ಶುರುವಾಗಿದೆ. ಇಲ್ಲಿನ ಗ್ರಾಮದದಲ್ಲಿ ಬೆಂಗಳೂರಿನಿಂದ ಬರಬೇಡಿ, ಬೆಂಗಳೂರಿಗೆ ಹೋಗಲೂಬೇಡಿ ಎಂದು ಡಂಗೂರ ಸಾರಲಾಗಿದೆ. ಯಾರಾದರೂ ಊರೊಳಗೆ ಬಂದರೆ 5 ಸಾವಿರ ರೂ ದಂಡ ಹಾಕುತ್ತೇವೆ ಎಂದು ಡಂಗೂರ ಸಾರಲಾಗಿದೆ. ಈ ವಿಡಿಯೋವೀಗ ವೈರಲ್ ಆಗಿದೆ. 

ಸಂಡೇ ಲಾಕ್‌ಡೌನ್ ಬಳಿಕ ಬೆಂಗಳೂರಿನತ್ತ ಮುಖ ಮಾಡಿದ ತಮಿಳಿಗರು!

Related Video