
ಬೆಂಗಳೂರು, ಮೈಸೂರಿನಿಂದ ಬಂದವರಿಗೆ ಈ ಗ್ರಾಮಕ್ಕೆ ಪ್ರವೇಶವಿಲ್ಲ.!
ಮಂಡ್ಯ ಮಂದಿಗೆ ಸಿಲಿಕಾನ್ ಸಿಟಿ ಜನರ ಆತಂಕ ಶುರುವಾಗಿದೆ. ಇಲ್ಲಿನ ಗ್ರಾಮದದಲ್ಲಿ ಬೆಂಗಳೂರಿನಿಂದ ಬರಬೇಡಿ, ಬೆಂಗಳೂರಿಗೆ ಹೋಗಲೂಬೇಡಿ ಎಂದು ಡಂಗೂರ ಸಾರಲಾಗಿದೆ. ಯಾರಾದರೂ ಊರೊಳಗೆ ಬಂದರೆ 5 ಸಾವಿರ ರೂ ದಂಡ ಹಾಕುತ್ತೇವೆ ಎಂದು ಡಂಗೂರ ಸಾರಲಾಗಿದೆ. ಈ ವಿಡಿಯೋವೀಗ ವೈರಲ್ ಆಗಿದೆ.
ಬೆಂಗಳೂರು (ಜು. 07): ಮಂಡ್ಯ ಮಂದಿಗೆ ಸಿಲಿಕಾನ್ ಸಿಟಿ ಜನರ ಆತಂಕ ಶುರುವಾಗಿದೆ. ಇಲ್ಲಿನ ಗ್ರಾಮದದಲ್ಲಿ ಬೆಂಗಳೂರಿನಿಂದ ಬರಬೇಡಿ, ಬೆಂಗಳೂರಿಗೆ ಹೋಗಲೂಬೇಡಿ ಎಂದು ಡಂಗೂರ ಸಾರಲಾಗಿದೆ. ಯಾರಾದರೂ ಊರೊಳಗೆ ಬಂದರೆ 5 ಸಾವಿರ ರೂ ದಂಡ ಹಾಕುತ್ತೇವೆ ಎಂದು ಡಂಗೂರ ಸಾರಲಾಗಿದೆ. ಈ ವಿಡಿಯೋವೀಗ ವೈರಲ್ ಆಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ