ಕ್ರೂರಿ ಕೊರೋನಾ ಕುರಿತು ಭವಿಷ್ಯ ನುಡಿದ ಕೋಡಿ ಶ್ರೀ: ಹಳ್ಳಿಗಳಿಗೆ ಕಂಟಕ
ಕೊರೋನಾ ವೈರಸ್ ಕುರಿತು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಹಾಗಾದ್ರೆ ಕೋಡಿ ಶ್ರೀಗಳು ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನ ಅವರ ಬಾಯಿಂದಲೇ ಕೇಳಿ.
ಹಾಸನ, (ಜುಲೈ.21): ಪ್ರಸ್ತುತ ದೇಶವೇ ಮಾತ್ರವೇ ಅಲ್ಲದೇ ಇಡೀ ವಿಶ್ವವೇ ಕೊರೋನಾ ಮಹಾಮಾರಿ ಭೀತಿಯಿಂದ ದಿನ ಕಳೆಯುವಂತಾಗಿದೆ.
ಬದಲಾಯ್ತು ರಾಮ ಮಂದಿರ ವಿನ್ಯಾಸ, ಬ್ಯಾಂಕ್ ಖಾಸಗೀಕರಣಕ್ಕೆ ಸಾಹಸ; ಜು.21ರ ಟಾಪ್ 10 ಸುದ್ದಿ!
ಇದರ ಮಧ್ಯೆ ಈ ಕೊರೋನಾ ವೈರಸ್ ಕುರಿತು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಮತ್ತೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಹಾಗಾದ್ರೆ ಕೋಡಿ ಶ್ರೀಗಳು ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನ ಅವರ ಬಾಯಿಂದಲೇ ಕೇಳಿ.