
ಕೈ ತಪ್ಪಿತ್ತು ಪಟ್ಟ.. ಮಲ್ಲಿಕಾರ್ಜುನ ಖರ್ಗೆ ಶುರು ಮಾಡಿದ್ರಾ ಹೊಸ ಆಟ..?
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯೊಂದು ಕಾಂಗ್ರೆಸ್ನಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ. ಅದೇನು ಅದರ ಪರಿಣಾಮ ಏನು ಎಂಬುದರ ಸಂಪೂರ್ಣ ಡಿಟೇಲ್ ಸ್ಟೋರಿ ಇಲ್ಲಿದೆ.
ಹಸ್ತಾಧ್ಯಕ್ಷರ ಮಾತು ಬೇಸರವೋ.? ಬಯಕೆಯೋ..? ರಾಜ್ಯ ರಾಜಕಾರಣದ ಭವಿಷ್ಯವೋ..? ಕೋಟೆ ಕಟ್ಟಿದ ಖರ್ಗೆಗೆ 3 ಸಲ ಕೈಜಾರಿದ್ದು ಹೇಗೆ ಸಿಎಂ ಗದ್ದುಗೆ? ಈ ಸಲ ಏನು ಮಾಡಲಿದೆ, ಹಸ್ತ ಹೈಕಮಾಂಡ್? ಸ್ಟೇಟ್ ಪಾಲಿಟಿಕ್ಸ್ನಲ್ಲಿ ಕಂಪನ ಸೃಷ್ಟಿಸಿ, ಈ ಎಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳೋಕೆ ಕಾರಣವಾಗಿದ್ದೇ ಖರ್ಗೆ ಅವರ ಆ ಒಂದು ಸ್ಟೇಟ್ಮೆಂಟ್.. ಅದೇನು? ಹಾಗೂ ಅದರ ಪರಿಣಾಮ ಏನು ಎಂಬುದರ ಸಂಪೂರ್ಣ ಡಿಟೇಲ್ ಇಲ್ಲಿದೆ.