Asianet Suvarna News Asianet Suvarna News

ಬಂದ್ ನಡುವೆ ಬಸ್ ಓಡಿಸಿದ ಡ್ರೈವರ್ ತ್ಯಾಗರಾಜ್‌ಗೆ ಸನ್ಮಾನ

ಇಂದು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಬಂದ್ ಆಗಿದೆ. ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇದರ ಮಧ್ಯೆ ಬಸ್ ಓಡಿಸಿದ ಡ್ರೈವರ್‌ ತ್ಯಾಗರಾಜ್‌ಗೆ ಸನ್ಮಾನ ಮಾಡಲಾಗಿದೆ.  

ಬೆಂಗಳೂರು (ಏ. 07): ಇಂದು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಬಂದ್ ಆಗಿದೆ. ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಇದರ ಮಧ್ಯೆ ಬಸ್ ಓಡಿಸಿದ ಡ್ರೈವರ್‌ ತ್ಯಾಗರಾಜ್‌ಗೆ ಸನ್ಮಾನ ಮಾಡಲಾಗಿದೆ.  ತ್ಯಾಗರಾಜ್ ಅವರ ಸಾರ್ವಜನಿಕ ಕಳಕಳಿಗೆ ಶ್ಲಾಘನೆ ವ್ಯಕ್ತವಾಗಿದೆ. ಹೊಟೇಲ್ ಮಾಲಿಕರ ಸಂಘ, ಕನ್ನಡ ಪರಿಷತ್ ಸದಸ್ಯರು ಸನ್ಮಾನಿಸಿದ್ದಾರೆ. 

ಬಸ್ ಬಂದ್ ಮಧ್ಯೆ ಬಸ್ ಓಡಿಸಿದ BMTC ಚಾಲಕ, ಕೋಡಿಹಳ್ಳಿ ವಿರುದ್ಧ ದೂರು