Asianet Suvarna News Asianet Suvarna News

ದೇವನಗರಿ ತುಮಕೂರು ; ಕಲ್ಪತರು ನಾಡು ಕವಲೊಡೆದ ಕಥೆಯೇ ಬಲು ರೋಚಕ

ಅಕ್ಷರ, ಅನ್ನ, ಆಶ್ರಯ ಎಂದು ತ್ರಿವಿಧ ದಾಸೋಹದ ಮೂಲಕ ಪ್ರಸಿದ್ಧಿಯಾದ ಪುಣ್ಯ ಭೂಮಿ ತುಮಕೂರು. ಕಲ್ಪತರು ನಾಡು ಎಂದು ಕರೆಸಿಕೊಳ್ಳುವ ತುಮಕೂರು, ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ರಾಜ್ಯದಲ್ಲಿ 4 ನೇ ಸ್ಥಾನದಲ್ಲಿದೆ. 

ಬೆಂಗಳೂರು (ಮಾ. 09): ಅಕ್ಷರ, ಅನ್ನ, ಆಶ್ರಯ ಎಂದು ತ್ರಿವಿಧ ದಾಸೋಹದ ಮೂಲಕ ಪ್ರಸಿದ್ಧಿಯಾದ ಪುಣ್ಯ ಭೂಮಿ ತುಮಕೂರು. ಕಲ್ಪತರು ನಾಡು ಎಂದು ಕರೆಸಿಕೊಳ್ಳುವ ತುಮಕೂರು, ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ವಿಸ್ತೀರ್ಣ ಹಾಗೂ ಜನಸಂಖ್ಯೆಯಲ್ಲಿ ರಾಜ್ಯದಲ್ಲಿ 4 ನೇ ಸ್ಥಾನದಲ್ಲಿದೆ. 10 ತಾಲ್ಲೂಕುಗಳಿದೆ. ಇಲ್ಲಿನ ಸಿದ್ಧಗಂಗಾ ಮಠ ದೇಶ, ವಿದೇಶಗಳಲ್ಲೂ ಪ್ರಸಿದ್ಧಿ ಪಡೆದ ಪುಣ್ಯಭೂಮಿ. ತುಮಕೂರಿನ ವೈಶಿಷ್ಟ್ಯತೆ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ. 

ಲೈಫ್ ಈಸ್ ಬ್ಯೂಟಿಫುಲ್ ಅಂತ ಬದುಕಿ, ಮಹಿಳಾ ದಿನಾಚರಣೆಯಂದು ಶೃತಿ ನಾಯ್ಡು ಮಾತು

Video Top Stories