Asianet Suvarna News Asianet Suvarna News

Karnataka Rain: ಭಾರೀ ಮಳೆ, ಚನ್ನರಾಯಪಟ್ಟಣ- ತಿಪಟೂರು ಸಂಪರ್ಕ ಕಡಿತ, ಗಂಡಸಿ ಕೆರೆ ಬಳಿ ಬಾಯ್ತೆರೆದ ಭೂಮಿ

ಹಾಸನದ (Hassan) ಚನ್ನರಾಯಪಟ್ಟಣದಲ್ಲಿ ಭಾರೀ ಮಳೆಯಿಂದಾಗಿ (Rain) ಕೆಂಬಾಳು ರಸ್ತೆ ಕೊಚ್ಚಿ ಹೋಗಿದೆ. ಕೆರೆ ಕೋಡಿ ಒಡೆದು ಅವಾಂತರವಾಗಿದೆ. ಚನ್ನರಾಯಪಟ್ಟಣ- ತಿಪಟೂರು ಸಂಪರ್ಕ ಕಡಿತಗೊಂಡಿದೆ. 

ಬೆಂಗಳೂರು (ಡಿ. 05): ಹಾಸನದ (Hassan) ಚನ್ನರಾಯಪಟ್ಟಣದಲ್ಲಿ (Chennarayapattana) ಭಾರೀ ಮಳೆಯಿಂದಾಗಿ ಕೆಂಬಾಳು ರಸ್ತೆ ಕೊಚ್ಚಿ ಹೋಗಿದೆ. ಕೆರೆ ಕೋಡಿ ಒಡೆದು ಅವಾಂತರವಾಗಿದೆ. ಚನ್ನರಾಯಪಟ್ಟಣ- ತಿಪಟೂರು ಸಂಪರ್ಕ ಕಡಿತಗೊಂಡಿದೆ. ಅರಸೀಕೆರೆ ತಾಲೂಕಿನ ಗಂಡಸಿ ಕೆರೆ ಬಳಿ ಭೂಮಿ ಬಿರುಕು ಬಿಟ್ಟಿದೆ. 15 ಆಳಕ್ಕೆ ಭೂಮಿ ಬಾಯ್ತೆರೆದಿದೆ. ಸ್ಥಳಕ್ಕೆ ಶಾಸಕ ಶಿವಲಿಂಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Omicron Case: ಸೌತ್ ಆಫ್ರಿಕಾದಿಂದ ಬಂದು ನಾಪತ್ತೆಯಾದವರ ಪೈಕಿ 9 ಮಂದಿ ಪತ್ತೆ, 4 ಕ್ಕೇರಿದ ಒಮಿಕ್ರಾನ್ ಕೇಸ್

 

Video Top Stories