'ಸೀಡಿ ಕೇಸ್ನಲ್ಲಿ ನಾನ್ ಹೇಳಿದ್ದೆಲ್ಲಾ ನಿಜ ಆಗಿದೆ : ಆ ಮಹಾನ್ ನಾಯಕ..?'
ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಈ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೀಡಿ ಕೇಸ್ನಲ್ಲಿ ನರೇಶ್ ಎಂಬ ಹುಡುಗನ ಬಗ್ಗೆ ಹೇಳಿದ್ದೆ ಎಂದರು. 5 ಕೋಟಿ ಡೀಲ್ ಬಗ್ಗೆಯೂ ನಾನು ಹೇಳಿದ್ದೆ. ಆದರೆ ಅದರ ಹಿಂದಿನ ಮಹಾನ್ ನಾಯಕ ಯಾರು ಎನ್ನುವುದು ಮಾತ್ರ ಗೊತ್ತಿಲ್ಲ ಎಂದು ಎಂದುಹೇಳಿದರು.
ಬೆಂಗಳೂರು (ಮಾ.18): ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಈ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸೀಡಿ ಕೇಸ್ನಲ್ಲಿ ನರೇಶ್ ಎಂಬ ಹುಡುಗನ ಬಗ್ಗೆ ಹೇಳಿದ್ದೆ ಎಂದರು.
ರಾಸಲೀಲೆ ಸಿಡಿ ಕೇಸ್ : ಮತ್ತೊಂದು ವಿಡಿಯೋ ರಿಲೀಸ್ ..
5 ಕೋಟಿ ಡೀಲ್ ಬಗ್ಗೆಯೂ ನಾನು ಹೇಳಿದ್ದೆ. ಆದರೆ ಅದರ ಹಿಂದಿನ ಮಹಾನ್ ನಾಯಕ ಯಾರು ಎನ್ನುವುದು ಮಾತ್ರ ಗೊತ್ತಿಲ್ಲ ಎಂದು ಎಂದುಹೇಳಿದರು.