Asianet Suvarna News Asianet Suvarna News

ಕಲಾಪದಲ್ಲಿ 2 ರಾಷ್ಟ್ರೀಯ ಪಕ್ಷಗಳ ಬಂಡವಾಳ ಬಿಚ್ಚಿಡುತ್ತೇನೆ: ಎಚ್‌ಡಿಕೆ

'2023 ಕ್ಕೆ JDS ಪಕ್ಷ ಬಿಟ್ಟು ಸರ್ಕಾರ ರಚಿಸಲು ಆಗಲ್ಲ. ಸೋಂಕು ಕಡಿಮೆಯಾಗಲಿ, ನಮ್ಮ ಹೋರಾಟ ಶುರುವಾಗುತ್ತದೆ. ಮುಂದಿನ ವಿಧಾನಸಭೆ ಅಧಿವೇಶನದಿಂದಲೇ ನಮ್ಮ ಹೋರಾಟ' ಎಂದು ಮಾಜಿ ಸಿಎಂ ಎಚ್‌ಡಿಕೆ ಹೇಳಿದರು. 

ಬೆಂಗಳೂರು (ಜ. 26): '2023 ಕ್ಕೆ JDS ಪಕ್ಷ ಬಿಟ್ಟು ಸರ್ಕಾರ ರಚಿಸಲು ಆಗಲ್ಲ. ಸೋಂಕು ಕಡಿಮೆಯಾಗಲಿ, ನಮ್ಮ ಹೋರಾಟ ಶುರುವಾಗುತ್ತದೆ. ಮುಂದಿನ ವಿಧಾನಸಭೆ ಅಧಿವೇಶನದಿಂದಲೇ ನಮ್ಮ ಹೋರಾಟ' ಎಂದು ಮಾಜಿ ಸಿಎಂ ಎಚ್‌ಡಿಕೆ (HD Kumaraswamy) ಹೇಳಿದರು. 

Siddaramaiah Big Scoop:ಬಿಜೆಪಿ- ಕಾಂಗ್ರೆಸ್ ನಡುವೆ ಪಕ್ಷಾಂತರ ಬಾಂಬ್, ಏನಿದು ರಿವರ್ಸ್ ಆಪರೇಷನ್.?

'ಮಾತಾಡಲು ಸಾಕಷ್ಟು ವಿಚಾರಗಳಿವೆ. ಕೋವಿಡ್ ಅಬ್ಬರ ಕಡಿಮೆ ಆಗಲಿ ಎಂದು ಕಾಯುತ್ತಿದ್ದೇವೆ. ಕರ್ನಾಟಕ ಇಂತಹ ದುಸ್ಥಿತಿಗೆ ಬರಲು ಬಿಜೆಪಿ ಹಾಗೂ ಕಾಂಗ್ರೆಸ್ ಕಾರಣ' ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದರು. 

 

Video Top Stories