Asianet Suvarna News Asianet Suvarna News

ಮತ್ತೆ ಸಚಿವ ಸ್ಥಾನಕ್ಕೆ ಹರಸಾಹಸ: ಅಜ್ಞಾತ ಸ್ಥಳಕ್ಕೆ ರಮೇಶ್‌ ಜಾರಕಿಹೊಳಿ ಶಿಫ್ಟ್‌..!

* ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಬಂಧನ
* ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಅವಧಿ ವಿಸ್ತರಣೆ
* ಯೂತ್‌ ಕಾಂಗ್ರೆಸ್‌ ಅಧ್ಯಕ್ಷಗಿರಿ ಹೋರಾಟಕ್ಕೆ ಮತ್ತೊಂದು ಟ್ವಿಸ್ಟ್ 
 

ಬೆಂಗಳೂರು(ಜು.01): ಮತ್ತೆ ಮಂತ್ರಿಗಿರಿ ಪಟ್ಟಕ್ಕೇರಲು ರಮೇಶ್‌ ಜಾರಕಿಹೊಳಿ ಹರಸಾಹಸ ಪಡುತ್ತಿದ್ದಾರೆ. ಎರಡು ದಿನಗಳ ದೆಹಲಿ ಟೂರ್‌ ಮುಗಿಸಿದ ಸಾಹುಕಾರ್‌. ಬೆಂಗಳೂರಿಗೆ ಬರುತ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ಶಿಫ್ಟ್‌.

* ನಿನ್ನೆಯಷ್ಟೇ ಸುಖಾಂತ್ಯ ಎಂದಿದ್ದ ಯೂತ್‌ ಕಾಂಗ್ರೆಸ್‌ ಅಧ್ಯಕ್ಷಗಿರಿ ಹೋರಾಟಕ್ಕೆ ಈಗ ಮತ್ತೊಂದು ಟ್ವಿಸ್ಟ್. ಪೂರ್ಣಾವಧಿಗೆ ಯುವ ಕಾಂಗ್ರೆಸ್‌ ನಾಯಕರಾಗಿ ರಕ್ಷಾ ರಾಮಯ್ಯ ಮುಂದುವರಿಕೆ. ಅಧ್ಯಕ್ಷ ಸ್ಥಾನದ ಕಣಸು ಕಂಡಿದ್ದ ನಲಪಾಡ್‌ಗೆ ಭಾರೀ ನಿರಾಸೆ

* ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಅವಧಿ ವಿಸ್ತರಣೆಯಾಗಿದೆ. ಬೆಳಗ್ಗೆ 6ರಿಂದ  ಸಂಜೆ 7ರವಗೆರೆ ವಿಸ್ತರಣೆ.

* ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಆರೆಸ್ಟ್‌, ಬೆಂಕಿ ಇಟ್ಟಿದ್ದ ಸೈಯದ್‌ ಅಬ್ಬಾಸ್‌ ಬಂಧನ.

SSLC ಪ್ರಶ್ನೆ ಪತ್ರಿಕೆ,  ಜಮ್ಮು ಕಾಶ್ಮೀರದಲ್ಲಿ ಕ್ಷೇತ್ರ ಪುನರ್ ವಿಂಗಡನೆ ಯಾಕೆ?

Video Top Stories