
ಪಂಚಮಸಾಲಿ ಬೃಹತ್ ಸಮಾವೇಶ, ಮೂಡದ ಒಮ್ಮತ; ಪ್ರತಿಷ್ಠೆಗೆ ಬಿದ್ದ ನಾಯಕರು
ಪಂಚಮಸಾಲಿ ಬೃಹತ್ ಸಮಾವೇಶ ನಡೆಸುವ ಬಗ್ಗೆ ಇನ್ನೂ ಒಮ್ಮತ ಮೂಡಿಲ್ಲ. ಬೆಂಗಳೂರಿನ ಸಮಾವೇಶ ಸ್ಥಳದ ಕುರಿತು ಪಂಚಮಸಾಲಿ ನಾಯಕರು ಹಾಗೂ ಸ್ವಾಮೀಜಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ.
ಬೆಂಗಳೂರು (ಫೆ. 12): ಪಂಚಮಸಾಲಿ ಬೃಹತ್ ಸಮಾವೇಶ ನಡೆಸುವ ಬಗ್ಗೆ ಇನ್ನೂ ಒಮ್ಮತ ಮೂಡಿಲ್ಲ. ಬೆಂಗಳೂರಿನ ಸಮಾವೇಶ ಸ್ಥಳದ ಕುರಿತು ಪಂಚಮಸಾಲಿ ನಾಯಕರು ಹಾಗೂ ಸ್ವಾಮೀಜಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ.
Add Asianetnews Kannada as a Preferred Source

BIEC ಮೈದಾನದಲ್ಲಿ ಸಮಾವೇಶ ನಡೆಸುವುದು ವಚನಾನಂದ ಶ್ರೀಗಳ ಅಭಿಪ್ರಾಯವಾದರೆ, ಅರಮನೆ ಮೈದಾನದಲ್ಲಿ ಮಾಡೋಣ ಅನ್ನೋದು ಕಾಶಪ್ಪನವರ್ ಒತ್ತಾಯ. ಈ ಭಿನ್ನ ಹೇಳಿ ಪಂಚಮಸಾಲಿ ಸಮುದಾಯದಲ್ಲಿ ಗೊಂದಲ ಮೂಡಿಸುತ್ತಿದೆ.
ಸಿದ್ದರಾಮಯ್ಯಗೆ ಹೊಸ ಬಿರುದು ಕೊಟ್ಟ ವಿಶ್ವನಾಥ್! ಇದು ಅಂತಿಂಥದ್ದಲ್ಲ, ಅಂತರಾಷ್ಟ್ರೀಯ ಮಟ್ಟದ್ದು!