Asianet Suvarna News Asianet Suvarna News

ಕೋವಿಡ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯತೋರಿದ ವಿಜಯಪುರ DHO ಗೆ ಕಡ್ಡಾಯ ರಜೆ

2 ನೇ ಅಲೆ ಗಂಭೀರತೆ ಬಗ್ಗೆ ಸರ್ಕಾರ ನಡೆಸಿದ ಸಭೆಗೆ ವಿಜಯಪುರ DHO ರಾಜಕುಮಾರ ಯರಗಲ್ ಗೈರಾಗಿದ್ದು, ನಿರ್ಲಕ್ಷ್ಯ ತೋರಿದ್ದಾರೆ. 4 ಬಾರಿ ಶೋಕಾಸ್ ನೊಟೀಸ್ ನೀಡಿ ಎಚ್ಚರಿಸಿದರೂ ಉದ್ಧಟತನ ತೋರಿಸಿದ್ದಾರೆ. 

ಬೆಂಗಳೂರು (ಮೇ. 01): 2 ನೇ ಅಲೆ ಗಂಭೀರತೆ ಬಗ್ಗೆ ಸರ್ಕಾರ ನಡೆಸಿದ ಸಭೆಗೆ ವಿಜಯಪುರ DHO ರಾಜಕುಮಾರ ಯರಗಲ್ ಗೈರಾಗಿದ್ದು, ನಿರ್ಲಕ್ಷ್ಯ ತೋರಿದ್ದಾರೆ. 4 ಬಾರಿ ಶೋಕಾಸ್ ನೊಟೀಸ್ ನೀಡಿ ಎಚ್ಚರಿಸಿದರೂ ಉದ್ಧಟತನ ತೋರಿಸಿದ್ದಾರೆ. ಬೆಡ್, ಆಕ್ಸಿಜನ್ ಬಗ್ಗೆ ಸಿಎಂ ನಡೆಸಿದ ಸಭೆಗೂ ಬರಲಿಲ್ಲ, ವಿಡಿಯೋ ಕಾನ್ಫರೆನ್ಸ್‌ಗೂ ಹಾಜರಾಗಿಲ್ಲ. ರಾಜಕುಮಾರ್ ಯರಗಲ್ ಉದ್ಧಟತನಕ್ಕೆ ಸರ್ಕಾರ ಬ್ರೇಕ್ ಹಾಕಿದೆ. ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Video Top Stories