
ಶುಕ್ರವಾರ ರೈತರಿಂದ ಹೆದ್ದಾರಿ ತಡೆ: ಜನರೇ ಈ ರಸ್ತೆಗೆ ಕಡೆ ಹೋಗ್ಬೇಡಿ..!
ನಾಳೆ ಅಂದ್ರೆ ಶುಕ್ರವಾರ ಬೆಂಗಳೂರಿಗೆ ಕೆಲಸದ ನಿಮಿತ್ತ ಹೊರಟಿದ್ದರೇ ಕ್ಯಾನ್ಸಲ್ ಮಾಡಿಕೊಳ್ಳಿ. ಇಲ್ಲವಾದಲ್ಲಿ ನೀವು ಹೋದ್ರೂ ನಿಮ್ಮ ಕೆಲಸ ಆಗೋದಿಲ್ಲ. ನೀವು ಹೋದ್ರೆ ಎಲ್ಲವೂ ವ್ಯರ್ಥ
ಬೆಂಗಳೂರು, (ಸೆ.24): ನಾಳೆ ಅಂದ್ರೆ ಶುಕ್ರವಾರ ಬೆಂಗಳೂರಿಗೆ ಕೆಲಸದ ನಿಮಿತ್ತ ಹೊರಟಿದ್ದರೇ ಕ್ಯಾನ್ಸಲ್ ಮಾಡಿಕೊಳ್ಳಿ. ಇಲ್ಲವಾದಲ್ಲಿ ನೀವು ಹೋದ್ರೂ ನಿಮ್ಮ ಕೆಲಸ ಆಗೋದಿಲ್ಲ. ನೀವು ಹೋದ್ರೆ ಎಲ್ಲವೂ ವ್ಯರ್ಥ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಶುಕ್ರವಾರ ಕರ್ನಾಟಕ ಬಂದ್ ಇಲ್ಲ; ಬೇರೆ ರೀತಿಯಲ್ಲಿ ಪ್ರತಿಭಟನೆಗೆ ಮುಂದಾದ ರೈತ ಸಂಘಟನೆಗಳು
ಯಾಕೆಂದ್ರೆ ಶುಕ್ರವಾರ ರೈತಪರ ಸಂಘಟನೆಗಳಿಂದ ರಾಜಧಾನಿಯ ನಾಲ್ಕೂ ಧಿಕ್ಕುಗಳಲ್ಲಿಯೂ ಪ್ರತಿಭಟನೆ ನಡೆಯಲಿದೆ. ಅಲ್ಲದೇ ಪ್ರಮುಖ ಹೆದ್ದಾರಿಗಳನ್ನ ಬಂದ್ ಮಾಡಲಾಗುತ್ತದೆ.