Asianet Suvarna News Asianet Suvarna News

ವಾಹನ ಸವಾರರೇ, ಇಂದು ಈ ಹೆದ್ದಾರಿಗಳೆಲ್ಲಾ ಬಂದ್; ಹೊರ ಹೋಗುವಾಗ ಇರಲಿ ಎಚ್ಚರ!

ಹೊರಗಿನಿಂದ ಬೆಂಗಳೂರು ಸಂಪರ್ಕಿಸುವ ಪ್ರಮುಖ 8 ಹೆದ್ದಾರಿಗಳನ್ನು ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೆದ್ದಾರಿ ತಡೆ, ರೋಡ್ ರೋಖೋ, ರೈಲ್ ಭರೋ ನಡೆಸಿ ಅನ್ನದಾತರು ಚಳುವಳಿ ನಡೆಸುತ್ತಿದ್ದಾರೆ. 
 

ಬೆಂಗಳೂರು (ಸೆ. 25): ಹೊರಗಿನಿಂದ ಬೆಂಗಳೂರು ಸಂಪರ್ಕಿಸುವ ಪ್ರಮುಖ 8 ಹೆದ್ದಾರಿಗಳನ್ನು ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೆದ್ದಾರಿ ತಡೆ, ರೋಡ್ ರೋಖೋ, ರೈಲ್ ಭರೋ ನಡೆಸಿ ಅನ್ನದಾತರು ಚಳುವಳಿ ನಡೆಸುತ್ತಿದ್ದಾರೆ. 

ಶುಕ್ರವಾರ ರೈತರಿಂದ ಹೆದ್ದಾರಿ ತಡೆ: ಜನರೇ ರಸ್ತೆ ಕಡೆ ಹೋಗ್ಬೇಡಿ..!

ಮೌರ್ಯ ಸರ್ಕಲ್‌ನಿಂದ ಮೈಸೂರು ಬ್ಯಾಂಕ್ ಸರ್ಕಲ್‌ವರೆಗೆ ಮೆರವಣಿಗೆ ನಡೆಯಲಿದೆ. ಹಾಗಾಗಿ ವಾಹನ ಸವಾರರು ಮನೆಯಿಂದ ಹೊರ ಬೀಳುವಾಗ ಎಚ್ಚರ ವಹಿಸಿ. ಪ್ರತಿಭಟನೆಯಿಂದಾಗಿ ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದೆ. ಯಾವ್ಯಾವ ಹೆದ್ದಾರಿಗಳು ಬಂದ್ ಆಗುತ್ತೆ? ಇಲ್ಲಿದೆ ನೋಡಿ.