ವಾಹನ ಸವಾರರೇ, ಇಂದು ಈ ಹೆದ್ದಾರಿಗಳೆಲ್ಲಾ ಬಂದ್; ಹೊರ ಹೋಗುವಾಗ ಇರಲಿ ಎಚ್ಚರ!

ಹೊರಗಿನಿಂದ ಬೆಂಗಳೂರು ಸಂಪರ್ಕಿಸುವ ಪ್ರಮುಖ 8 ಹೆದ್ದಾರಿಗಳನ್ನು ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೆದ್ದಾರಿ ತಡೆ, ರೋಡ್ ರೋಖೋ, ರೈಲ್ ಭರೋ ನಡೆಸಿ ಅನ್ನದಾತರು ಚಳುವಳಿ ನಡೆಸುತ್ತಿದ್ದಾರೆ. 
 

First Published Sep 25, 2020, 9:31 AM IST | Last Updated Sep 25, 2020, 9:34 AM IST

ಬೆಂಗಳೂರು (ಸೆ. 25): ಹೊರಗಿನಿಂದ ಬೆಂಗಳೂರು ಸಂಪರ್ಕಿಸುವ ಪ್ರಮುಖ 8 ಹೆದ್ದಾರಿಗಳನ್ನು ತಡೆದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೆದ್ದಾರಿ ತಡೆ, ರೋಡ್ ರೋಖೋ, ರೈಲ್ ಭರೋ ನಡೆಸಿ ಅನ್ನದಾತರು ಚಳುವಳಿ ನಡೆಸುತ್ತಿದ್ದಾರೆ. 

ಶುಕ್ರವಾರ ರೈತರಿಂದ ಹೆದ್ದಾರಿ ತಡೆ: ಜನರೇ ರಸ್ತೆ ಕಡೆ ಹೋಗ್ಬೇಡಿ..!

ಮೌರ್ಯ ಸರ್ಕಲ್‌ನಿಂದ ಮೈಸೂರು ಬ್ಯಾಂಕ್ ಸರ್ಕಲ್‌ವರೆಗೆ ಮೆರವಣಿಗೆ ನಡೆಯಲಿದೆ. ಹಾಗಾಗಿ ವಾಹನ ಸವಾರರು ಮನೆಯಿಂದ ಹೊರ ಬೀಳುವಾಗ ಎಚ್ಚರ ವಹಿಸಿ. ಪ್ರತಿಭಟನೆಯಿಂದಾಗಿ ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದೆ. ಯಾವ್ಯಾವ ಹೆದ್ದಾರಿಗಳು ಬಂದ್ ಆಗುತ್ತೆ? ಇಲ್ಲಿದೆ ನೋಡಿ. 

 

Video Top Stories