ಆಸ್ಪತ್ರೆಗಳಿಗೆ ಡಾ. ಸುಧಾಕರ್ ದಿಢೀರ್ ಭೇಟಿ, ನಿಖರ ಮಾಹಿತಿ ನೀಡದ ಸಿಬ್ಬಂದಿಗಳು

ಬೆಡ್ ಕೊರತೆ ಹಿನ್ನಲೆ ಆರೋಗ್ಯ ಸಚಿವ ಸುಧಾಕರ್, ರಾತ್ರೋರಾತ್ರಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದಾರೆ. ಯಶವಂತಪುರದ ಕೊಲಂಬಿಯಾ ಆಸ್ಪತ್ರೆಗೆ ಡಿಢೀರ್ ಭೇಟಿ ಕೊಟ್ಟು, ಕೊರೊನಾ ರೋಗಿಗಳ ದಾಖಲಾತಿ ಕೇಳಿದ್ಧಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 16): ಬೆಡ್ ಕೊರತೆ ಹಿನ್ನಲೆ ಆರೋಗ್ಯ ಸಚಿವ ಸುಧಾಕರ್, ರಾತ್ರೋರಾತ್ರಿ ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದಾರೆ. ಯಶವಂತಪುರದ ಕೊಲಂಬಿಯಾ ಆಸ್ಪತ್ರೆಗೆ ಡಿಢೀರ್ ಭೇಟಿ ಕೊಟ್ಟು, ಕೊರೊನಾ ರೋಗಿಗಳ ದಾಖಲಾತಿ ಕೇಳಿದ್ಧಾರೆ. ದಾಖಲಾತಿ ಕೊಡಲು ಸಿಬ್ಬಂದಿ ವಿಳಂಬ ಮಾಡಿದ್ದಾರೆ. ಡಿಸ್ಚಾರ್ಜ್ ಮಾಡಿದವರಿಗೆ ಎಷ್ಟು ಬಿಲ್ ಮಾಡಿದ್ದೀರಿ..? ಎಷ್ಟು ಬೆಡ್‌ಗಳಿವೆ..? ಎಂಬೆಲ್ಲಾ ಪ್ರಶ್ನೆಗಳಿಗೆ ನಿಖರವಾಗಿ ಉತ್ತರಿಸಿಲ್ಲ. 

Add Asianetnews Kannada as a Preferred SourcegooglePreferred

ಕೇವಲ 10 ದಿನದಲ್ಲಿ 2 ಲಕ್ಷಕ್ಕೇರಿದ ಕೇಸ್, ಏ. 25 ಕ್ಕೆ ನಿತ್ಯ 3 ಲಕ್ಷ ಕೇಸ್..?

Related Video