Asianet Suvarna News Asianet Suvarna News

ಅಪ್ಪನ ಬಗ್ಗೆ ಚೇತನಾ ಬೆಳಗೆರೆ ಮಾತು

ಅಭಿಮಾನಿಗಳ ಕೈಯಲ್ಲಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಪುತ್ರಿ ಭಾವನಾ ಬೆಳಗೆರೆ ಅಪ್ಪನನ್ನು ನೆನೆದು ಭಾವುಕರಾಗಿದ್ದಾರೆ. 

ಬೆಂಗಳೂರು (ನ. 13): ರವಿ ಬೆಳಗೆರೆ ಸಾವಿಗೆ ಇಡೀ ಕರ್ನಾಟಕವೇ ಕಂಬನಿ ಇಟ್ಟಿದೆ. ಅಗಾಧ ಬರವಣಿಗೆ, ಪುಸ್ತಕ ಭಂಡಾರವನ್ನು ಅಭಿಮಾನಿಗಳ ಕೈಯಲ್ಲಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಪುತ್ರಿ ಭಾವನಾ ಬೆಳಗೆರೆ ಅಪ್ಪನನ್ನು ನೆನೆದು ಭಾವುಕರಾಗಿದ್ದಾರೆ. 

ವಿವಾದಗಳನ್ನು ಮೀರಿ ಬೆಳೆದ ವ್ಯಕ್ತಿತ್ವ ರವಿ ಬೆಳಗೆರೆಯವರದ್ದು: ಟಿಎನ್‌ಎಸ್

ರಾತ್ರಿ 12 ಗಂಟೆ ಸುಮಾರಿಗೆ ತಮ್ಮ ಕರೆ ಮಾಡಿ ಅಪ್ಪ ಉಸಿರಾಡ್ತಾ ಇಲ್ಲ. ಆಸ್ಪತ್ರೆಗೆ ಹೋಗ್ತಾ ಇದೀವಿ ಅಂತ ಕಾಲ್ ಮಾಡ್ದ. ಕೂಡಲೇ ನಾವೆಲ್ಲಾ ಹೊರಟು ಹೋದ್ವಿ. ಅಷ್ಟೊತ್ತಿಗಾಗಲೇ ಹೃದಯ ಬಡಿತ ನಿಂತು ಹೋಗಿತ್ತು' ಎಂದು ಕಣ್ಣೀರು ಹಾಕಿದರು. 

Video Top Stories