
ಜನತಾ ಕರ್ಫ್ಯೂ ಹಸೆಮಣೆ ಏರಿದ ಜೋಡಿ, ಕಲ್ಯಾಣ ಮಂಟಪ ಖಾಲಿ ಖಾಲಿ!
ಜನತಾ ಕರ್ಫ್ಯೂ ನಡುವೆಯೂ ಹಸೆಮಮಣೆ ಏರಿದ ಜೋಡಿ| ಜನರಿಲ್ಲದೆ ಕಲ್ಯಾಣ ಮಂಟಪ ಖಾಲಿ ಖಾಲಿ| ವಧು ವರರ ಕುಟುಂಬ ಸದಸ್ಯರೆದುರು ಮದುವೆ
ಬೆಂಗಳೂರು(ಮಾ.22): ಜನತಾ ಕರ್ಫ್ಯೂ ನಡುವೆಯೂ ಜೋಡಿಯೊಂದು ಹಸೆಮಣೆ ಏರಲು ಸಜ್ಜಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೆಂಗಳೂರಿನ ರಾಜಾಜಿನಗರದಲ್ಲಿ ಜನತಾ ಕರ್ಫ್ಯೂ ನಡುವೆಯೇ ವೀರೇಶ್ ವಿಸ್ಮಯ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ.
ಜನತಾ ಕರ್ಫ್ಯೂನಿಂದಾಗಿ ಕಲ್ಯಾಣ ಮಂಟಪ ಖಾಲಿ ಹೊಡೆಯುತ್ತಿದ್ದ, ವಧು ವರರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ.