ಮಾಸ್ಕ್, ಅಂತರ ಮರೆತ್ರೆ, ಜನ- ಜಾತ್ರೆ ಹೀಗೆ ಇದ್ರೆ ಕೊರೊನಾ 2 ನೇ ಅಲೆ

ಕೊರೊನಾ ಸೋಂಕಿನ 2 ನೇ ಅಲೆ ಬರುವುದನ್ನು ತಡೆಯುವ ಅತ್ಯಂತ ನಾಜೂಕಿನ ಸ್ಥಿತಿ ರಾಜ್ಯದಲ್ಲಿದ್ದು, ಈಗ ಮೈಮರೆತರೆ 2 ನೇ ಅಲೆ ಅಪ್ಪಳಿಸುವುದು ಶತಸಿದ್ಧ ಎಂದು ಆರೋಗ್ಯ ಇಲಾಖೆ ತಜ್ಞರು ಎಚ್ಚರಿಸಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 22): ಕೊರೊನಾ ಸೊಂಕಿನ 2 ನೇ ಅಲೆ ಬರುವುದನ್ನು ತಡೆಯುವ ಅತ್ಯಂತ ನಾಜೂಕಿನ ಸ್ಥಿತಿ ರಾಜ್ಯದಲ್ಲಿದ್ದು, ಈಗ ಮೈಮರೆತರೆ 2 ನೇ ಅಲೆ ಅಪ್ಪಳಿಸುವುದು ಶತಸಿದ್ಧ ಎಂದು ಆರೋಗ್ಯ ಇಲಾಖೆ ತಜ್ಞರು ಎಚ್ಚರಿಸಿದ್ದಾರೆ. 

Add Asianetnews Kannada as a Preferred SourcegooglePreferred

ಮದುವೆ, ಜನ್ಮ ದಿನಾಚರಣೆ, ಶ್ರಾದ್ಧ, ಸಭೆ ಸಮಾರಂಭ, ಪಾರ್ಟಿ ಎಂದು ಮುಚ್ಚಿದ ಪ್ರದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಜನ ಸೇರುತ್ತಿದ್ದಾರೆ. ಅಂತರ ಕಾಪಾಡಿಕೊಳ್ಳಬೇಕಾಗಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. 

ಸಿಎಂ, ಇಬ್ಬರು ಡಿಸಿಎಂ, 10 ಮಿನಿಸ್ಟರ್ ಇದ್ರೂ ಈ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿಲ್ಲ, BIG3 ಬಿಡಲ್ಲ!

Related Video