Asianet Suvarna News Asianet Suvarna News

'ಪಾದರಾಯನಪುರ ಪುಂಡರು ರಾಮನಗರಕ್ಕೆ ಜೈಲಿಗೆ ಬೇಡ'

ರಾಮನಗರ ಜಿಲ್ಲಾ ಜೈಲಿಗೆ ಪಾದರಾಯನಪುರ ಕೈದಿಗಳನ್ನು ತರುವುದು ಬೇಡ ಎಂದು ವಿರೋಧ ವ್ಯಕ್ತವಾಗಿದೆ.

ಬೆಂಗಳೂರು, (ಏ.21): ಪಾದರಾಯನಪುರದಲ್ಲಿ ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಪ್ರಕರಣದ ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್‌ ಮಾಡಲು ಆದೇಶ ಹೊರಡಿಸಲಾಗಿದೆ. 

ಆದ್ರೆ, ರಾಮನಗರ ಜಿಲ್ಲಾ ಜೈಲಿಗೆ ಪಾದರಾಯನಪುರ ಕೈದಿಗಳನ್ನು ತರುವುದು ಬೇಡ ಎಂದು ವಿರೋಧ ವ್ಯಕ್ತವಾಗಿದೆ.