
'ಪಾದರಾಯನಪುರ ಪುಂಡರು ರಾಮನಗರಕ್ಕೆ ಜೈಲಿಗೆ ಬೇಡ'
ರಾಮನಗರ ಜಿಲ್ಲಾ ಜೈಲಿಗೆ ಪಾದರಾಯನಪುರ ಕೈದಿಗಳನ್ನು ತರುವುದು ಬೇಡ ಎಂದು ವಿರೋಧ ವ್ಯಕ್ತವಾಗಿದೆ.
ಬೆಂಗಳೂರು, (ಏ.21): ಪಾದರಾಯನಪುರದಲ್ಲಿ ಪೊಲೀಸರು ಹಾಗೂ ಆರೋಗ್ಯ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಪ್ರಕರಣದ ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲು ಆದೇಶ ಹೊರಡಿಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಆದ್ರೆ, ರಾಮನಗರ ಜಿಲ್ಲಾ ಜೈಲಿಗೆ ಪಾದರಾಯನಪುರ ಕೈದಿಗಳನ್ನು ತರುವುದು ಬೇಡ ಎಂದು ವಿರೋಧ ವ್ಯಕ್ತವಾಗಿದೆ.