
News Hour: ದಳಕೋಟೆಯಲ್ಲಿ ಕಾಂಗ್ರೆಸ್ ಘರ್ಜನೆ ನಡುವೆ ಮಧ್ಯೆ ‘ಒಪ್ಪಂದ’ದ ಫೈಟ್
ದೇವೇಗೌಡರ ತವರಲ್ಲಿ ಕಾಂಗ್ರೆಸ್ ನಾಯಕರು ಜನಕಲ್ಯಾಣ ಸಮಾವೇಶದಲ್ಲಿ ಅಬ್ಬರಿಸಿದ್ದಾರೆ. ಸಮಾವೇಶದಲ್ಲಿ ಹಳೇ ಮೈಸೂರು ಕಬ್ಜಾಗೆ ಕಹಳೆ ಊದಿದ್ದಾರೆ ಜೊತೆಗೆ ಜೆಡಿಎಸ್ ಟಾರ್ಗೆಟ್ ಮಾಡಿ ಸಿಎಂ, ಡಿಸಿಎಂ ಸಿಡಿಗುಂಡಿನ ಭಾಷಣ ಮಾಡಿದ್ದಾರೆ. ಬಿಜೆಪಿಯಲ್ಲಿ ಬಣ ಬಡಿದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಬೆಂಗಳೂರು (ಡಿ.5): ದೇವೇಗೌಡರ ತವರಲ್ಲಿ ಕಾಂಗ್ರೆಸ್ ನಾಯಕರು ಅಬ್ಬರಿಸಿದ್ದಾರೆ. ಜನಕಲ್ಯಾಣ ಸಮಾವೇಶದಲ್ಲಿ ಹಳೇ ಮೈಸೂರು ಕಬ್ಜಾಗೆ ಕಹಳೆ ಊದಿದ್ದಾರೆ. ಜೆಡಿಎಸ್ ಟಾರ್ಗೆಟ್ ಮಾಡಿ ಸಿಎಂ,ಡಿಸಿಎಂ ಸಿಡಿಗುಂಡಿನ ಭಾಷಣ ಮಾಡಿದ್ದಾರೆ.
ಸಮಾವೇಶ ಸಂಭ್ರಮದ ಮಧ್ಯೆ ಅಧಿಕಾರ ಹಂಚಿಕೆ ಫೈಟ್ ಶುರುವಾಗಿದೆ. ಡಿಕೆಶಿ ಹೇಳಿಕೆಗೆ ಸಚಿವ ಪರಮೇಶ್ವರ್ ರೊಚ್ಚಿಗೆದ್ದಿದ್ದಾರೆ. ಹೈಕಮಾಂಡೇ ಅಂತಿಮ ಎಂದ ಸಿಎಂ, ಮಾತಾಡಿದ್ದು ನಿಜ ಎಂದು ಡಿಸಿಎಂ ಹೇಳಿದ್ದಾರೆ.
Add Asianetnews Kannada as a Preferred Source

3 ಕೋಟಿ ಎಫ್ಡಿ ಹಣ ಕದ್ದ ಎಚ್ಡಿಎಫ್ಸಿ ಬ್ಯಾಂಕ್ ಉದ್ಯೋಗಿ, ಆರ್ಬಿಐಗೆ ನೋಟಿಸ್ ಕಳಿಸಿದ ಕೋರ್ಟ್!
ಇನ್ನೊಂದೆಡೆ, ರಾಜ್ಯ ಬಿಜೆಪಿ ಬಣ ಬಡಿದಾಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಹೈಕಮಾಂಡ್ ಬುದ್ಧಿಮಾತಿನ ಬಳಿಕ ಯತ್ನಾಳ್ ಸೈಲೆಂಟ್ ಆಗಿದ್ದಾರೆ. ಎಲ್ಲ ಬಗೆಹರಿಯುತ್ತೆ ಎಂದು ಬಿಎಸ್ವೈ ಹೇಳಿದ್ದರೆ, ದಿಲ್ಲಿಗೆ ಹೋಗ್ತೀವಿ ಎಂದು ರೇಣುಕಾಚಾರ್ಯ ಹೇಳಿದ್ದಾರೆ.