
ಸಿದ್ದು ಆಪ್ತ ರಾಜಣ್ಣ ತಲೆದಂಡ: ಹೈಕಮಾಂಡ್ ನಿರ್ಧಾರ ಹಿಂದೆ ಷಡ್ಯಂತ್ರವೇ?
ಸಿದ್ದರಾಮಯ್ಯನ ಆಪ್ತ ಸಚಿವ ಕೆ.ಎನ್. ರಾಜಣ್ಣ ಅವರನ್ನು ಮಂತ್ರಿಪಟ್ಟದಿಂದ ತೆಗೆದುಹಾಕಿದ ಹೈಕಮಾಂಡ್ ನಿರ್ಧಾರ ರಾಜಕೀಯ ಕುತಂತ್ರ, ಷಡ್ಯಂತ್ರ ಶಂಕೆಗಳಿಗೆ ಕಾರಣವಾಗಿದೆ.
ಸಿದ್ದರಾಮಯ್ಯನ ಆಪ್ತ ಸಚಿವ ಕೆ.ಎನ್. ರಾಜಣ್ಣ ಅವರನ್ನು ಮಂತ್ರಿಪಟ್ಟದಿಂದ ತೆಗೆದುಹಾಕಿದ ಹೈಕಮಾಂಡ್ ನಿರ್ಧಾರ ರಾಜಕೀಯ ಕುತಂತ್ರ, ಷಡ್ಯಂತ್ರ ಶಂಕೆಗಳಿಗೆ ಕಾರಣವಾಗಿದೆ. ರಾಜಣ್ಣ ಸ್ವತಃ ಇದನ್ನು ಪಿತೂರಿ ಎಂದು ಕರೆಯುತ್ತಾ ಮಹಾನಾಯಕನ ಕಡೆ ಸಂಶಯ ತೋರಿಸಿದ್ದಾರೆ. ಈ ಬೆಳವಣಿಗೆ ಸಿದ್ದರಾಮಯ್ಯ ಬಣದಲ್ಲಿ ಸುನಾಮಿ ಎಬ್ಬಿಸಿದ್ದು, ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.