Asianet Suvarna News Asianet Suvarna News

ಇಂದು ಸಿಎಂ ಮಹತ್ವದ ಸಭೆ: 2 ನೇ ಹಂತದ ಪ್ಯಾಕೇಜ್ ಗುಡ್‌ನ್ಯೂಸ್ ಕೊಡ್ತಾರಾ.?

ಕೊರೊನಾ ನಿಯಂತ್ರಣ ಸಂಬಂಧ ಇಂದು ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಿಎಂ ಇಂದು ಸಂಜೆ 6 ಗಂಟೆಗೆ ಸಭೆ ಕರೆದಿದ್ದಾರೆ. 

ಬೆಂಗಳೂರು (ಮೇ. 25): ಕೊರೊನಾ ನಿಯಂತ್ರಣ ಸಂಬಂಧ ಇಂದು ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಿಎಂ ಇಂದು ಸಂಜೆ 6 ಗಂಟೆಗೆ ಸಭೆ ಕರೆದಿದ್ದಾರೆ. ಲಸಿಕೆ ಕೊರತೆ, ಬ್ಲ್ಯಾಕ್ ಫಂಗಸ್ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚೆ ಸಾಧ್ಯತೆ ಇದೆ. ಜೊತೆಗೆ ಎರಡನೆಯ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. 

ಕೊರೊನಾ ವಾರಿಯರ್ಸ್‌ಗೆ ಪ್ರಭು ಚೌಹಾಣ್ ಸನ್ಮಾನ, ಮೃತ ಕುಟುಂಬಕ್ಕೆ ಸಾಂತ್ವನ

Video Top Stories