Asianet Suvarna News Asianet Suvarna News

3 ನೇ ಅಲೆ ಎಫೆಕ್ಟ್ ಬಗ್ಗೆ ತಜ್ಞರ ಜೊತೆ ಇಂದು ಸಿಎಂ ಸಮಾಲೋಚನೆ

-ಲಾಕ್‌ಡೌನ್, 3 ನೇ ಅಲೆ ಪರಿಣಾಂ: ಇಂದು ಬಿಎಸ್‌ವೈ ಸಭೆ

- ದೇವಿಶೆಟ್ಟಿ ನೇತೃತ್ವದ ಸಮಿತಿ ಜೊತೆ ಸಭೆ 

 

ಬೆಂಗಳೂರು (ಜೂ. 02): ಜೂನ್ 7 ರ ನಂತರ ಲಾಕ್‌ಡೌನ್‌ ವಿಸ್ತರಣೆ ಮಾಡಬೇಕೋ ಬೇಡವೋ ಎಂಬ ಬಗ್ಗೆ ಹಾಗೂ ಮೂರನೇ ಅಲೆಯ ಪರಿಣಾಮಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಇಂದು ಎರಡು ಪ್ರತ್ಯೇಕ ಸಭೆ ನಡೆಸಲಿದ್ದಾರೆ.  ಸಂಜೆ 4.30ಕ್ಕೆ ತಜ್ಞರ ಜೊತೆ ಹಾಗೂ 6 ಗಂಟೆಗೆ ಸಚಿವರ ಜೊತೆ ಸಭೆಗಳು ನಿಗದಿಯಾಗಿವೆ. ಡಾ. ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಜೊತೆಗೆ ವಿವಿಧ ತಜ್ಞ ವೈದ್ಯರಿಗೆ ಆಹ್ವಾನ ನೀಡಲಾಗಿದೆ. 

ರಾಜ್ಯದಲ್ಲೂ ಪಿಯು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದಾಗುತ್ತಾ.?

Video Top Stories