Asianet Suvarna News Asianet Suvarna News

ಕತ್ತಲಿನಲ್ಲಿದ್ದ ಬಸವಕಲ್ಯಾಣ ನಗರ ಈಗ ಫುಲ್ ಜಗಮಗ, ಬಿಗ್ 3 ಇಂಪ್ಯಾಕ್ಟ್!


ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದರೂ ದೀಪಗಳನ್ನು ಮಾತ್ರ ಅಳವಡಿಸಿರಲಿಲ್ಲ. ಈ ಬಗ್ಗೆ ಬಿಗ್ 3 ವರದಿ ಪ್ರಸಾರದ ಬಳಿಕ ನಗರಸಭೆ ಪೌರಾಯುಕ್ತ ಗೌತಮ ಕಾಂಬಳೆ ಸಮಯಾವಕಾಶ ಕೋರಿದ್ದರು. 

ಬೆಂಗಳೂರು (ಪೆ. 11): ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದ್ದರೂ ದೀಪಗಳನ್ನು ಮಾತ್ರ ಅಳವಡಿಸಿರಲಿಲ್ಲ. ಈ ಬಗ್ಗೆ ಬಿಗ್ 3 ವರದಿ ಪ್ರಸಾರದ ಬಳಿಕ ನಗರಸಭೆ ಪೌರಾಯುಕ್ತ ಗೌತಮ ಕಾಂಬಳೆ ಸಮಯಾವಕಾಶ ಕೋರಿದ್ದರು. ಈಗಾಗಲೇ ಗುತ್ತಿಗೆದಾರರು 6 ದೀಪಗಳನ್ನು ದುರಸ್ತಿಗೊಳಿಸಿದ್ದು ವಾರದೊಳಗೆ ಎಲ್ಲವನ್ನೂ ದುರಸ್ತಿ ಮಾಡಲಾಗುತ್ತಿದೆ. ಇದು ಬಿಗ್ 3 ಇಂಪ್ಯಾಕ್ಟ್..!