
ಸೋಂಕು ಏರಿಕೆ ಸಾಧ್ಯತೆ: ಬೆಂಗಳೂರಿನ ಎಲ್ಲಾ ಕಡೆ ಬಿಬಿಎಂಪಿಯಿಂದ ರ್ಯಾಂಡಮ್ ಟೆಸ್ಟ್
ಗೌರಿ ಗಣೇಶ ಹಬ್ಬ ಮುಗಿದು 2 ವಾರಗಳ ಬಳಿಕ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವಂತೆ ಕಾಣಿಸುತ್ತಿದೆ. ಅಪಾಯದ ಮುನ್ಸೂಚನೆಯಿಂದ ಎಚ್ಚೆತ್ತ ಬಿಬಿಎಂಪಿ ಟೆಸ್ಟಿಂಗ್ ಪ್ಲ್ಯಾನ್ಗೆ ಮುಂದಾಗಿದೆ.
ಬೆಂಗಳೂರು (ಸೆ. 26): ಗೌರಿ ಗಣೇಶ ಹಬ್ಬ ಮುಗಿದು 2 ವಾರಗಳ ಬಳಿಕ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವಂತೆ ಕಾಣಿಸುತ್ತಿದೆ. ಅಪಾಯದ ಮುನ್ಸೂಚನೆಯಿಂದ ಎಚ್ಚೆತ್ತ ಬಿಬಿಎಂಪಿ ಟೆಸ್ಟಿಂಗ್ ಪ್ಲ್ಯಾನ್ಗೆ ಮುಂದಾಗಿದೆ. ಮಾರ್ಕೆಟ್, ಬಸ್ಸ್ಟ್ಯಾಂಡ್, ರೈಲ್ವೇ ನಿಲ್ದಾಣಗಳಲ್ಲಿ ರ್ಯಾಂಡಮ್ ಟೆಸ್ಟ್ ನಡೆಸಲಿದೆ. ಮಹಾರಾಷ್ಟ್ರ, ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ.
Add Asianetnews Kannada as a Preferred Source

3 ನೇ ಅಲೆ ಭೀತಿ, ಲಸಿಕೆ ಪ್ರತಿಕಾಯ ಅಧ್ಯಯನದಲ್ಲಿ ಸಿಕ್ತು ಗುಡ್ ನ್ಯೂಸ್.!