Asianet Suvarna News Asianet Suvarna News

3 ನೇ ಅಲೆ ಭೀತಿ, ಲಸಿಕೆ ಪ್ರತಿಕಾಯ ಅಧ್ಯಯನದಲ್ಲಿ ಸಿಕ್ತು ಗುಡ್‌ ನ್ಯೂಸ್.!

ಕೊರೋನಾ 3 ನೇ ಅಲೆ ಭೀತಿ ನಡುವೆ ಸಮಾಧಾನಕರ ವಿಚಾರವೊಂದು ಕೇಳಿ ಬರುತ್ತಿದೆ. ಜಯದೇವ ಸಂಸ್ಥೆಯಿಂದ 250 ಆರೋಗ್ಯ ಕಾರ್ಯಕರ್ತರ ಮೇಲೆ ಲಸಿಕೆ ಪ್ರತಿಕಾಯ ಅಧ್ಯಯನ ನಡೆದಿದೆ. 

ಬೆಂಗಳೂರು (ಸೆ. 26): ಕೊರೋನಾ 3 ನೇ ಅಲೆ ಭೀತಿ ನಡುವೆ ಸಮಾಧಾನಕರ ವಿಚಾರವೊಂದು ಕೇಳಿ ಬರುತ್ತಿದೆ. ಜಯದೇವ ಸಂಸ್ಥೆಯಿಂದ 250 ಆರೋಗ್ಯ ಕಾರ್ಯಕರ್ತರ ಮೇಲೆ ಲಸಿಕೆ ಪ್ರತಿಕಾಯ ಅಧ್ಯಯನ ನಡೆದಿದೆ.

ಸೆ. 27 ರಂದು ಭಾರತ್ ಬಂದ್ : ಬೆಂಗಳೂರಿನಲ್ಲಿ ಏನಿರುತ್ತೆ-ಏನಿರಲ್ಲ.?

ಏಪ್ರಿಲ್‌ನಲ್ಲಿ ನಡೆದ ಪ್ರತಿಕಾಯ ಟೆಸ್ಟ್‌ನಲ್ಲಿ ಶೇ. 80 ರಷ್ಟು ಪ್ರತಿಕಾಯ ವೃದ್ಧಿ ಪತ್ತೆಯಾಗಿದೆ. 2 ನೇ ಬಾರಿ ಪರೀಕ್ಷೆ ವೇಳೆ ಶೇ. 99 ರಷ್ಟು ಮಂದಿಗೆ ಪ್ರತಿಕಾಯ ಶಕ್ತಿ ವೃದ್ಧಿಯಾಗಿದೆ. 2 ಡೋಸ್ ಲಸಿಕೆ ಮಧ್ಯೆ 4 ವಾರಗಳ ಅಂತರ ಹೆಚ್ಚು ಎಫೆಕ್ಟೆವ್ ಎಂದು ತಿಳಿದು ಬಂದಿದೆ. ಬೂಸ್ಟರ್ ಡೋಸ್ ಅಗತ್ಯತೆ ಇಲ್ಲ ಎಂದು ಡಾ. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ. 

Video Top Stories