Asianet Suvarna News Asianet Suvarna News

ಬಿಹಾರ್‌ಗಿಂತ ದೊಡ್ಡ ಪಾತಕಲೋಕ ಪಾದರಾಯನಪುರದಲ್ಲಿದ್ಯಾ..?

ಕಳೆದ ಎರಡು-ಮೂರು ದಿನಗಳಿಂದ ಬೇಡದ ವಿಚಾರಗಳಿಗೆ ಸುದ್ದಿಯಾಗುತ್ತಿರುವ ಪಾದರಾಯನಪುರದ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿದ್ದೇನು? ಈ ಕುರಿತಾದ ಎಕ್ಸ್‌ಕ್ಲೂಸಿವ್ ಡೀಟೈಲ್ಸ್ ಇಲ್ಲಿದೆ ನೋಡಿ. 
 

ಬೆಂಗಳೂರು(ಏ.22): ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿ ಗಲಭೆಯ ಕೇಂದ್ರಬಿಂದುವಾದ ಪಾದರಾಯನಪುರ ಮತ್ತೊಂದು ಕರಾಳ ಮುಖವನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.

ಬಿಹಾರ್‌ಗಿಂತ ದೊಡ್ಡ ಪಾತಕಲೋಕ ಪಾದರಾಯನಪುರದಲ್ಲಿದ್ಯಾ ಎನ್ನುವ ಅನುಮಾನ ಇದೀಗ ಆರಂಭವಾಗಿದೆ. ಯಾಕಂದರೆ ಈ ಆಡಿಯೋ ಕೇಳಿದ್ರೆ ಇಡೀ ರಾಜ್ಯವೇ ಬೆಚ್ಚಿ ಬೀಳಲಿದೆ.

ರಾಜ್ಯದ 3 ಕಡೆ ಟೆಲಿ ಮೆಡಿಸಿನ್ ಕೇರ್ ಸಹಾಯವಾಣಿ ಸ್ಥಾಪಿಸಲು ಮುಂದಾದ ಸರ್ಕಾರ

ಕಳೆದ ಎರಡು-ಮೂರು ದಿನಗಳಿಂದ ಬೇಡದ ವಿಚಾರಗಳಿಗೆ ಸುದ್ದಿಯಾಗುತ್ತಿರುವ ಪಾದರಾಯನಪುರದ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿದ್ದೇನು? ಈ ಕುರಿತಾದ ಎಕ್ಸ್‌ಕ್ಲೂಸಿವ್ ಡೀಟೈಲ್ಸ್ ಇಲ್ಲಿದೆ ನೋಡಿ.