
ನಾನು ನಿರ್ಮಾಪಕರನ್ನು ಬಿಟ್ಟು ಕೊಡುವುದಿಲ್ಲ, ಇದೇನು ನಿಲ್ಲುವ ಕೇಸ್ ಅಲ್ಲ; ದರ್ಶನ್
- ನಾನು ನಿರ್ಮಾಪಕರನ್ನು ಬಿಟ್ಟು ಕೊಡುವುದಿಲ್ಲ. ಇದೇನು ನಿಲ್ಲುವ ಕೇಸ್ ಅಲ್ಲ: ದರ್ಶನ್- ಉಮಾಪತಿ ದೂರು ಆಧರಿಸಿ ಆರೋಪಿ ಅರುಣಾ ಕುಮಾರಿ 20 ದಿನದ ಹಿಂದೆ ವಿಚಾರಣೆ - ಉಮಾಪತಿ ಪರ ದರ್ಶನ್ ಬ್ಯಾಟಿಂಗ್..?
ಬೆಂಗಳೂರು (ಜು. 13): ನಟ ದರ್ಶನ್ ಹೆಸರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ 25 ಕೋಟಿ ರೂ ವಂಚನೆ ಯತ್ನ ಪ್ರಕರಣದಲ್ಲಿ ಉಮಾಪತಿ ದೂರು ಆಧರಿಸಿ ಆರೋಪಿ ಅರುಣಾ ಕುಮಾರಿಯನ್ನು 20 ದಿನದ ಹಿಂದೆ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅರುಣಾ ಕುಮಾರಿ ಪತಿಯಿಂದ ಸ್ಪಷ್ಟನೆ: ದರ್ಶನ್ ಪ್ರೆಸ್ಮೀಟ್ನಲ್ಲಿ ಹೇಳಿದ್ದಿಷ್ಟು!
ಈ ಪ್ರಕರಣ, ವಿಚಾರಣೆ ಬಗ್ಗೆ ದರ್ಶನ್ ಪ್ರತಿಕ್ರಿಯಿಸಿದ್ದಾರೆ. 'ನಾನು ನಿರ್ಮಾಪಕರನ್ನು ಬಿಟ್ಟು ಕೊಡುವುದಿಲ್ಲ. ಇದೇನು ನಿಲ್ಲುವ ಕೇಸ್ ಅಲ್ಲ' ಎಂದಿದ್ದಾರೆ.