ಅರುಣಾ ಕುಮಾರಿ ಪತಿಯಿಂದ ಸ್ಪಷ್ಟನೆ: ದರ್ಶನ್ ಪ್ರೆಸ್‌ಮೀಟ್‌ನಲ್ಲಿ ಹೇಳಿದ್ದಿಷ್ಟು!

ದರ್ಶನ್‌ನ ವಿರುದ್ಧ 25 ಕೋಟಿ ರೂ. ವಂಚನೆ ಯತ್ನ ನಡೆದಿದೆ. ಪೊಲೀಸರ ತನಿಖೆ ನಡೆದ ನಂತರ ದರ್ಶನ್ ಪ್ರೆಸ್‌ಮೀಟ್ ಮಾಡುವ ಮೂಲಕ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ 30 ಪುಟಗಳ ವಾಟ್ಸಪ್ ಮೆಸೇಜ್‌ ಜೊತೆ ಸ್ವತಃ ಅರುಣಾ ಕುಮಾರಿ ಮಾಜಿ ಗಂಡ ಆಕೆ ವಿದ್ಯಾಭ್ಯಾಸದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

Share this Video
  • FB
  • Linkdin
  • Whatsapp

ದರ್ಶನ್‌ನ ವಿರುದ್ಧ 25 ಕೋಟಿ ರೂ. ವಂಚನೆ ಯತ್ನ ನಡೆದಿದೆ. ಪೊಲೀಸರ ತನಿಖೆ ನಡೆದ ನಂತರ ದರ್ಶನ್ ಪ್ರೆಸ್‌ಮೀಟ್ ಮಾಡುವ ಮೂಲಕ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ 30 ಪುಟಗಳ ವಾಟ್ಸಪ್ ಮೆಸೇಜ್‌ ಜೊತೆ ಸ್ವತಃ ಅರುಣಾ ಕುಮಾರಿ ಮಾಜಿ ಗಂಡ ಆಕೆ ವಿದ್ಯಾಭ್ಯಾಸದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video