Asianet Suvarna News Asianet Suvarna News

ಕಷ್ಟದಲ್ಲಿರೊ ಸಿನಿ ಕಾರ್ಮಿಕರಿಗೆ ನಟ ಉಪೇಂದ್ರ ನೆರವು

ಲಾಕ್ ಡೌನ್ ನಿಂದಾಗಿ ಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ನಟ ಉಪೇಂದ್ರ ನೆರವು ನೀಡಿದ್ದಾರೆ. ಚಲನ ಚಿತ್ರದ ಒಕ್ಕೂಟದಲ್ಲಿ  ಹದಿನೆಂಟು ವಿಭಾಗಗಳಿವೆ. ಎಲ್ಲಾ 18 ವಿಭಾಗಗಳಿಗೂ ಪ್ರತ್ಯೇಕವಾಗಿ ಧನ ಸಹಾಯ ಮಾಡಿದ್ದು  ಸಿನಿಮಾ ಕಾರ್ಮಿಕರ ಒಕ್ಕೂಟದ ಉಪಾಧ್ಯಕ್ಷ ರವಿಶಂಕರ್ ಗೆ ಚೆಕ್ ಹಸ್ತಾಂತರ ಮಾಡಿದ್ದಾರೆ. 


 

ಲಾಕ್ ಡೌನ್ ನಿಂದಾಗಿ ಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ನಟ ಉಪೇಂದ್ರ ನೆರವು ನೀಡಿದ್ದಾರೆ. ಚಲನ ಚಿತ್ರದ ಒಕ್ಕೂಟದಲ್ಲಿ  ಹದಿನೆಂಟು ವಿಭಾಗಗಳಿವೆ. ಎಲ್ಲಾ 18 ವಿಭಾಗಗಳಿಗೂ ಪ್ರತ್ಯೇಕವಾಗಿ ಧನ ಸಹಾಯ ಮಾಡಿದ್ದು  ಸಿನಿಮಾ ಕಾರ್ಮಿಕರ ಒಕ್ಕೂಟದ ಉಪಾಧ್ಯಕ್ಷ ರವಿಶಂಕರ್ ಗೆ ಚೆಕ್ ಹಸ್ತಾಂತರ ಮಾಡಿದ್ದಾರೆ. 

ಅಂದುಕೊಂಡ ದಿನವೇ ನಿಖಿಲ್ -ರೇವತಿ ಮದುವೆ; ಹೀಗಿದೆ ನೋಡಿ ತಯಾರಿ!

ಇಲ್ಲಿ ನನ್ನದೇನು ಇಲ್ಲ.  ಅವ್ರ ಹಣ ಅವ್ರಿಗೆ ನೀಡ್ತಿದ್ದೇನೆ. ನಾನು ಕಾರ್ಮಿಕನಾಗಿ ದುಡಿದಿದ್ದೇನೆ. ಅವ್ರ ಕಷ್ಟ ಏನಿರುತ್ತೆ ಅಂತ ಗೊತ್ತು. ಆ ದೇವರು ನನ್ನಿಂದ ಇದನ್ನ ಮಾಡಿಸ್ತಿದ್ದಾನೆ. ಎಲ್ಲರೂ ಕಾರ್ಮಿಕರ ನೆರವಿಗೆ ಬರಬೇಕು
ಎಂದಿದ್ದಾರೆ. 

Video Top Stories