Asianet Suvarna News Asianet Suvarna News

ಭಗವಂತ ಕೊಟ್ಟಿರುವ ದುಃಖಕ್ಕೆ ಅವನೇ ಮೂಲಾಮು ಹಚ್ಚಬೇಕು: ನಾಗೇಂದ್ರ ಪ್ರಸಾದ್‌

ಸ್ಪಂದನಾ ಅಂತಿಮ ದರ್ಶನ ಪಡೆದ ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್ ಭಾವುಕರಾಗಿದ್ದಾರೆ. ರಾಘು ಕುಟುಂಬಕ್ಕೆ ದೇವರೇ ಕೊಟ್ಟಿರುವ ದುಖಃ ಇದು ಈಗ ಅವನೇ ಮೂಲಾಮು ಹಚ್ಚಬೇಕಾಗುತ್ತದೆ. ಅವರಿಬ್ಬರನ್ನು ಯಾರೇ ನೋಡಿದರು ಖುಷಿ ಪಡುತ್ತಿದ್ದರು ಸದಾ ನಗು ಮುಖ ಈ ರೀತಿ ಆಗಬಾರದಿತ್ತು ಎಂದು ನಾಗೇಂದ್ರ ಪ್ರಸಾದ್ ಮಾತನಾಡಿದ್ದಾರೆ. 
 

ಸ್ಪಂದನಾ ಅಂತಿಮ ದರ್ಶನ ಪಡೆದ ಸಂಗೀತ ನಿರ್ದೇಶಕ ನಾಗೇಂದ್ರ ಪ್ರಸಾದ್ ಭಾವುಕರಾಗಿದ್ದಾರೆ. ರಾಘು ಕುಟುಂಬಕ್ಕೆ ದೇವರೇ ಕೊಟ್ಟಿರುವ ದುಖಃ ಇದು ಈಗ ಅವನೇ ಮೂಲಾಮು ಹಚ್ಚಬೇಕಾಗುತ್ತದೆ. ಅವರಿಬ್ಬರನ್ನು ಯಾರೇ ನೋಡಿದರು ಖುಷಿ ಪಡುತ್ತಿದ್ದರು ಸದಾ ನಗು ಮುಖ ಈ ರೀತಿ ಆಗಬಾರದಿತ್ತು ಎಂದು ನಾಗೇಂದ್ರ ಪ್ರಸಾದ್ ಮಾತನಾಡಿದ್ದಾರೆ. 

ತಿಂಗಳಿಂದೆ ಭೇಟಿಯಾಗಿದ್ದೆ,ಕುಟುಂಬದ ಮೇಲೆ ಯಾರ್‌ ಕಣ್ಣು ಬಿತ್ತೋ ಗೊತ್ತಿಲ್ಲ:ಸುಧಾರಾಣಿ ಕಣ್ಣೀರು

Video Top Stories