ಕಾಶಿನಾಥ್ ಪುತ್ರ ಅಭಿಮನ್ಯು ಸಿನಿಮಾ ರಿಲೀಸ್; ಗೆಲುವಿನ 'ಅನುಭವ' ಪಡಿತಾರಾ?

ಸಿನಿಮಾದಲ್ಲಿ ಅಭಿಮಾನ್ಯು ಕಾಶಿನಾಥ್ ನಾಯಕನಾಗಿ ಹಾಗೂ ಸ್ಫೂರ್ತಿ ಉಡಿಮನೆ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಬಾಲ ರಾಜ್ವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನ್ ರಾವ್ ಅಮೋಘ ಅಭಿನಯ ಮಾಡಿದ್ದಾರೆ. ಜತಿನ್ ಪಟೇಲ್ ನಿರ್ಮಿಸಿದ್ದಾರೆ. ಇಲ್ಲಿದೆ ನೋಡಿ, ಈ ಬಗ್ಗೆ ಡೀಟೇಲ್ಸ್..

First Published Oct 26, 2024, 3:34 PM IST | Last Updated Oct 26, 2024, 3:34 PM IST

ಸ್ಯಾಂಡಲ್​ವುಡ್​​ನ ದಿಗ್ಗಜ ನಟ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್​​​ ಮತ್ತೆ ಹೀರೋ ಆಗಿ ಬೆಳ್ಳಿತೆರೆಗೆ ಕಮ್​​ ಬ್ಯಾಕ್ ಆಗಿದ್ದಾರೆ. ಅಭಿಮನ್ಯು ಕಾಶಿನಾಥ್ ನಾಯಕನಾಗಿ ನಟಿಸಿರೋ ಎಲ್ಲಿಗೆ ಈ ಪಯಣ ಯಾವುದೋ ದಾರಿ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿರೋ ಈ ಸಿನಿಮಾಗೆ ಬ್ರ್ಯಾಂಡ್​ ವೆಲ್​ಕಮ್​ ಸಿಕ್ಕಿದೆ. 

ಸಿನಿಮಾದಲ್ಲಿ ಅಭಿಮಾನ್ಯು ಕಾಶಿನಾಥ್ ನಾಯಕನಾಗಿ ಹಾಗೂ ಸ್ಫೂರ್ತಿ ಉಡಿಮನೆ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಬಾಲ ರಾಜ್ವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನ್ ರಾವ್ ಅಮೋಘ ಅಭಿನಯ ಮಾಡಿದ್ದಾರೆ. ಜತಿನ್ ಪಟೇಲ್ ನಿರ್ಮಿಸಿದ್ದಾರೆ. 

Video Top Stories